http://kannada.oneindia.com/column/janaki/?page-no=2
Chance to move thoughts from mind to words. Allows for clearing head from becoming a junk-trunk. Motivation: Nothing so tiring as the hang of an unfinished task.
Friday, 27 January 2017
ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು Read more at: http://kannada.oneindia.com/column/janaki/2003/110703books.html
http://kannada.oneindia.com/column/janaki/2003/110703books.html
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು Published: Friday, July 11, 2003, 18:35 [IST] Subscribe to Oneindia Kannada *ಜಾನಕಿ ನಿಜಕ್ಕೂ ಓದುವುದಕ್ಕೆ ತುಂಬ ಪುಸ್ತಕಗಳಿವೆ. ಕಣ್ಣಮುಂದಿರುವ ಪುಸ್ತಕಗಳ ಸಂಖ್ಯೆ ಹೆಚ್ಚಿದಷ್ಟೂ ಒಂದು ಬಗೆಯ ದುಗುಡ ಹೆಚ್ಚಾಗುತ್ತಾ ಹೋಗುತ್ತದೆ. ಅದು ಪುಸ್ತಕದ ಗುಣಮಟ್ಟಕ್ಕಾಗಲೀ ಬೆಲೆಗಾಗಲೀ ಸಂಬಂಧಿಸಿದ್ದಲ್ಲ. ಅದು ಎಂಥ ಅತ್ಯುತ್ತಮ ಪುಸ್ತಕವಾದರೂ ಇನ್ನಾರು ತಿಂಗಳಲ್ಲಿ ಕಣ್ಮರೆಯಾಗಿರುತ್ತದೆ. ಯಾವುದೋ ಗ್ರಂಥಾಲಯದಲ್ಲಿ ಅಡಗಿ ಕುಳಿತಿರುತ್ತದೆ. ಅದನ್ನು ಯಾರೂ ಮುಟ್ಟುವುದಕ್ಕೂ ಹೋಗುವುದಿಲ್ಲ. ಪುಸ್ತಕ ಒಂದು ಅರ್ಥದಲ್ಲಿ ಆಧುನಿಕರಿಗೆ ಅಸ್ಪೃಶ್ಯ. ವ್ಯಾಸರಾಯ ಬಲ್ಲಾಳರು ಮುಂಬಯಿ ಅನುಭವಗಳನ್ನೆಲ್ಲ ಸೇರಿಸಿ ಮುಂಬಯಿ ದಿನಾಂಕ ಬರೆದಿದ್ದಾರೆ. ಶಾಂತಾದೇವಿ ಕಣವಿ ಬರೆದ ಎಲ್ಲ ಕತೆಗಳೂ ಒಟ್ಟಿಗೇ ಬಂದಿವೆ. ಇವತ್ತಿಗ ರೋಮಾಂಚಗೊಳಿಸುವ ತಿರುಮಲೆ ತಾತಾಚಾರ್ಯ ಶರ್ಮರ ಆತ್ಮಕತೆ ಅವರು ತೀರಿಕೊಂಡು ಮೂವತ್ತು ವರುಷದ ನಂತರ ಹೊರಬರುತ್ತಿದೆ. ಬಿ.ವಿ. ವೈಕುಂಠರಾಜು ತಮ್ಮ ಸಾಹಿತ್ಯಿಕ ಲೇಖನಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಹೊರತಂದಿದ್ದಾರೆ. ಇವುಗಳಲ್ಲಿ ಬಹಳಷ್ಟು ಹೊಸ ಬರಹಗಳೇನಲ್ಲ. ಅಲ್ಲಲ್ಲಿ ಪ್ರಕಟವಾದ ಕತೆ, ಲೇಖನಗಳ ಸಂಗ್ರಹ. ಇವುಗಳನ್ನು ಕೊಂಡುಕೊಳ್ಳುವುದಕ್ಕೆ ವಿಶೇಷವಾದ ಪ್ರೇರಣೆ ಕೂಡ ಇರುವುದಿಲ್ಲ; ಓದುವುದಕ್ಕೂ. ಹಾಗಿದ್ದರೂ ಪುಸ್ತಕಗಳು ಪ್ರಕಟವಾಗುತ್ತಲೇ ಇವೆ. ಕತೆಗಾರರು ಒಂದು ಕೃತಿ ಹೊರತಂದು ಖುಷಿಗೊಳ್ಳುತ್ತಲೇ ಇದ್ದಾರೆ. ** ಕಳೆದ ವಾರ ಗುರುಪ್ರಸಾದ ಕಾಗಿನೆಲೆ ಬರೆದ ಕಥಾಸಂಕಲನ ಬಿಡುಗಡೆಯಾಯಿತು. ಅದರಲ್ಲಿದ್ದ ಅಷ್ಟೂ ಕತೆಗಳು ಅದಕ್ಕೂ ಮುಂಚೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆದರೂ ಅಲ್ಲಿಗೆ ಬಂದ ಯಾರೊಬ್ಬರೂ ಒಂದು ಕತೆಯನ್ನೂ ಓದಿರಲಿಲ್ಲ. ಬಂದ ತಪ್ಪಿಗೆ, ಓದದ ತಪ್ಪೊಪ್ಪಿಗೆಗೆ ಅನೇಕರು ಒಂದೊಂದು ಪ್ರತಿಯನ್ನು ಕೊಂಡುಕೊಂಡರು. ಮತ್ತಾದರೂ ಅದನ್ನು ಓದುತ್ತಾರೆ ಅನ್ನುವುದು ಖಾತ್ರಿಯಿಲ್ಲ. ಆದ್ದರಿಂದ ಒಬ್ಬ ಲೇಖಕ ಸದ್ಯದ ಪರಿಸ್ಥಿತಿಯಲ್ಲಿ ನೆಚ್ಚಿಕೊಳ್ಳಬೇಕಾದದ್ದು ಒಬ್ಬ ಗೆಳೆಯನನ್ನು ಮಾತ್ರ. ಆ ಗೆಳೆಯ ನಿಜವಾದ ಪ್ರೀತಿಯಿಂದಲೋ ದಾಕ್ಪಿಣ್ಯಕ್ಕೋ ಕತೆಗಳನ್ನು ಓದುತ್ತಾನೆ. ಪ್ರತಿಕ್ರಿಯಿಸುತ್ತಾನೆ. ಅದರಿಂದ ಖುಷಿಪಡುತ್ತಾ, ಮತ್ತೆ ಬರೆಯುವುದಕ್ಕೆ ಬೇಕಾದ ಸ್ಫೂತಿ ಮತ್ತು ಪ್ರೇರಣೆಗಳನ್ನು ಪಡೆದುಕೊಳ್ಳುತ್ತಾ ಲೇಖಕ ಬದುಕಬೇಕಾಗಿದೆ. ಯಾಕೆಂದರೆ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳನ್ನು ಓದುವವರ ಪೈಕಿ ಹೆಚ್ಚಿನವರು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮಧ್ಯಮವರ್ಗವನ್ನು ಎಂಥ ಪ್ರತಿಭೆಯೂ ಬೆಚ್ಚಿಬೀಳಿಸಲಾರದು. ಹಾಗೇ ಓದುವುದನ್ನು ಒಂದು ರೋಮಾಂಚಕ ಹವ್ಯಾಸವನ್ನಾಗಿಸುವ ಶಕ್ತಿ ನಮ್ಮ ಅನೇಕ ಬರಹಗಾರರಿಗೆ ಇಲ್ಲ. ಅವರು ರೋಚಕತೆಯನ್ನು ಒಂದು ದೌರ್ಬಲ್ಯವೆಂದೂ ಅಪಾರ ಜನಪ್ರಿಯತೆಯನ್ನು ಅವಲಕ್ಷಣವೆಂದೂ ಎಲ್ಲರಿಗೂ ಇಷ್ಟವಾಗುವುದನ್ನು ಅಪಾಯವೆಂದೂ ಭಾವಿಸುತ್ತಾರೆ. ಹೀಗಾಗಿ ಸರಳವಾಗಿ ಹೇಳಿದರೆ, ನೇರವಾಗಿ ಹೇಳಿದರೆ ತಮ್ಮ ಘನತೆಗೆ ಕುಂದುಂಟಾಗುತ್ತದೆ ಎಂದು ತಿಳಿಯುತ್ತಾರೆ. ** ಕತೆಗಳಿಗೆ ಹೊಸ ವಸ್ತುಗಳೇ ಸಿಗುತ್ತಿಲ್ಲವೇನೋ ಎಂಬಷ್ಟರ ಮಟ್ಟಿಗೆ ನಮ್ಮ ಲೇಖಕರು ಬರಡಾಗಿದ್ದಾರೆ. ಜಾಗತೀಕರಣದ ಬಗ್ಗೆ ಪ್ರಕಟವಾಗುವ ಲೇಖನಗಳಷ್ಟು ಕತೆಗಳು ಬರುತ್ತಿಲ್ಲ. ಕಂಪ್ಯೂಟರ್ ಕಲಿತವರು ಕೆಲಸ ಕಳಕೊಂಡ ಸಂಕಟ ಕೂಡ ಕತೆಯಾಗಿ ಹೊರಬರಲಿಲ್ಲ. ಹಿಂದೆಲ್ಲ ವ್ಯಕ್ತಿ ತನ್ನ ಸಣ್ಣಸಣ್ಣ ತಲ್ಲಣಗಳನ್ನು ಕೂಡ ದಾಖಲಿಸುತ್ತಿದ್ದ. ತನ್ನ ಅವಮಾನಗಳನ್ನು ಕತೆಯಾಗಿಸುತ್ತಿದ್ದ. ತನ್ನ ಅನುಮಾನಗಳ ಬಗ್ಗೆ ಬರೆಯುತ್ತಿದ್ದ. ತನ್ನಲ್ಲಿ ಮೂಡಿದ ವಿಷಾದ ಕೂಡ ಒಂದು ಸುಂದರ ಕತೆಯಾಗಿ ರೂಪುಗೊಳ್ಳುತ್ತಿತ್ತು. ಲಂಕೇಶರ ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಅನಂತಮೂರ್ತಿಯ ‘ರುತ್ ಅಂಡ್ ರಸೆಲ್’, ಸದಾಶಿವ ಬರೆದ ‘ಸಿಕ್ಕು’, ಗಿರಡ್ಡಿಯ ‘ಮಣ್ಣು’-ಹೀಗೆ ಎಲ್ಲರನ್ನೂ ಒಳಗೊಳ್ಳುವಂಥ ಕತೆಗಳಿದ್ದವು. ಮಾಯಣ್ಣನ ಕನ್ನಡಿ, ಪಾವೆಂ ಹೇಳಿದ ಕತೆ, ನೆಲಗುಮ್ಮ, ಕ್ಷಿತಿಜ ಮುಂತಾದ ಕತೆಗಳನ್ನು ಮತ್ತೆ ಮತ್ತೆ ಓದಿ ಹಗುರಾಗುತ್ತಿದ್ದ ದಿನಗಳಿದ್ದವು. ಇಂಥದ್ದೊಂದು ಸಂಭ್ರಮವನ್ನು ಇವತ್ತು ಯಾವ ಜಾಗತೀಕರಣ ಕಿತ್ತುಕೊಂಡಿತು? ಯಾವ ಆಧುನಿಕತೆಗೆ ಅದು ಬಲಿಯಾಯಿತು? ತೀರಾ ಹಳಹಳಿಸಿದರೆ ಅದು ಕೃತಕವಾಗುತ್ತದೆ. ಪುಸ್ತಕ ಬಿಡುಗಡೆಗೆ ಬರುವ ಅದೇ ಮುಖಗಳ ನಡುವೆ ಒಂದಾದರೂ ಯೌವನದ ಜೀವಗಳಿಲ್ಲ. ಒಂದೆರಡು ತರುಣರು ಕಾಣಿಸಿಕೊಂಡರೂ ಅವರು ಒಂದೋ ಲೇಖಕರು, ಇಲ್ಲವೇ ಪತ್ರಕರ್ತರು; ಅನಿವಾರ್ಯ ಮತ್ತು ಅಪರಿಹಾರ್ಯಕ್ಕೆ ಕಟ್ಟುಬಿದ್ದವರು. ಅದು ಬಿಟ್ಟರೆ ವಿದ್ಯಾರ್ಥಿಗಳು ಯಾರೂ ಪುಸ್ತಕ ಬಿಡುಗಡೆಗೆ ಬರುವುದಿಲ್ಲ. ಅಂದರೆ ಓದುವುದು ಮತ್ತು ಬರೆಯುವುದು ಸದ್ಯದ ಮಟ್ಟಿಗೆ ಮಧ್ಯವಯಸ್ಕರ passion. ಹೊಸ ಹುಡುಗರಿಗೆ ಬೇರೆ ಬೇರೆ ಗೀಳುಗಳಿವೆ. ಬೇರೆ ಬೇರೆ ಗೀಳುಗಳು, ಚಾಳಿಗಳು, ಹವ್ಯಾಸಗಳು ಇದೀಗ ನಲುವತ್ತು ದಾಟುತ್ತಿರುವ ಎಲ್ಲರಿಗೂ ಇದ್ದವು. ಹಾಗೆ ನೋಡಿದರೆ ಈಗಿನ ಹುಡುಗರಿಗಿಂತ ಪೊಗದಸ್ತಾದ ಚಾಳಿಗಳಿದ್ದವು. ಇಷ್ಟು ಸಮಯ ಕೂಡ ಇರಲಿಲ್ಲ. ಹತ್ತು ಮೈಲಿ ನಡೆದು ಸ್ಕೂಲು ತಲುಪಬೇಕಾದ ಹುಡುಗ, ಮನೆಯಲ್ಲಿ ಕರೆಂಟಿಲ್ಲದೆ ಚಿಮಣಿದೀಪದ ಬೆಳಕಲ್ಲಿ ಓದಬೇಕಾಗಿದ್ದ ಬಾಲಕ, ಒಂದು ಪುಸ್ತಕ ಬೇಕಿದ್ದರೆ ಯಾರ್ಯಾರನ್ನೋ ಕಾಡಿಬೇಡಿ ತರಬೇಕಾಗಿದ್ದ ಆಸಕ್ತ- ಇವತ್ತಿನ ಹುಡುಗರಿಗಿಂತ ಜಾಸ್ತಿ ಓದುತ್ತಿದ್ದ. ಆಧುನಿಕತೆ ಕ್ಯೂರಿಯಾಸಿಟಿಯನ್ನು ಕೊಂದುಹಾಕಿದೆ. ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಎಂಥ ಜ್ಞಾನವೇ ಆಗಲಿ ಇಂಟರ್ನೆಟ್ಟಲ್ಲಿದೆ ಎಂಬ ಆತ್ಮವಿಶ್ವಾಸದಲ್ಲಿ ಅವರಿದ್ದಾರೆ. ** ಕತೆ ಬರೆಯುವುದು, ಸಾಹಿತ್ಯ ಸೃಷ್ಟಿಸುವುದು ಇವತ್ತು ಲ್ಯಾಟಿನ್ ಅಮೆರಿಕನ್ ದೇಶಗಳ, ಭಾರತದಂಥ ದೇಶಗಳ ಪಾಲಿಗಷ್ಟೇ ಉಳಿದುಕೊಂಡಿದೆ. ಅಮೆರಿಕಾದ ಇತ್ತೀಚಿನ ಕತೆಗಳ ಪುಸ್ತಕಕ್ಕಾಗಿ ಹುಡುಕಾಡಿದರೆ ಇಪ್ಪತ್ತು ವರುಷಗಳ ಹಿಂದೆ ಬರೆದ ಪುಸ್ತಕವನ್ನೇ ಕೊಡುತ್ತಾರೆ. ಕಾದಂಬರಿ ಜಗತ್ತಿನಲ್ಲಿ ಕೆಲವು ಹೆಸರುಗಳು ಉಳಿದುಕೊಂಡಿವೆಯಾದರೂ ಅವರು ಬರೆಯುತ್ತಿರುವುದು ನಡುವಯಸ್ಸು ಸಮೀಪಿಸಿದ ಓದುಗರಿಗಾಗಿಯೇ ಹೊರತು, ತರುಣರಿಗಾಗಿ ಅಲ್ಲ. ಇಂಗ್ಲೆಂಡಿನಲ್ಲಂತೂ ಕವಿತೆಗಳ ಸುದ್ದಿಯೇ ಇಲ್ಲವಂತೆ. ಹೀಗಾಗಿ ಅಕ್ಷರ ಎನ್ನುವುದು ಕ್ರಮೇಣ ತನ್ನ ಶಕ್ತಿಯನ್ನು ಕಳಕೊಳ್ಳುತ್ತಿದೆ ಎಂದು ನಂಬುವುದರಲ್ಲಿ ತಪ್ಪೇನೂ ಇಲ್ಲ. ಭಾರತವನ್ನೇ ತೆಗೆದುಕೊಂಡರೂ ಬಹುಮಟ್ಟಿಗೆ ಕರ್ನಾಟಕವೇ ವಾಸಿ. ಕೇರಳದಲ್ಲಿ ಒಳ್ಳೆಯ ಕತೆಗಳು, ಕಾದಂಬರಿಗಳು ಬರುತ್ತವಾದರೂ ಕರ್ನಾಟಕದ ವೈವಿಧ್ಯ ಅಲ್ಲಿಲ್ಲ. ಬಂಗಾಲಿ ಸಾಹಿತ್ಯ ಇನ್ನೂ ಠಾಗೂರರ ನೆರಳಿನಿಂದ ಆಚೆ ಬಂದಂತೆ ಕಾಣಿಸುವುದಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುವ ಕವನಗಳನ್ನು ಓದಿದರೆ ಕನ್ನಡದ ಕವಿತೆಗಳೇ ವಾಸಿ. ಕೇರಳದಲ್ಲಿ ಕವಿತೆ ಬರೆಯುವವರೇ ಇಲ್ಲವಾಗಿದ್ದಾರೆ. ಹಾಗೆ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಕಣ್ಣಮುಂದಿರುವವರು- ಒಂದೋ ಅಕ್ಷರದ ಅಗತ್ಯವನ್ನು ಮೀರಿದವರು ಅಥವಾ ಅಕ್ಷರ ಜ್ಞಾನವೇ ಇಲ್ಲದವರು. ಇವರಿಬ್ಬರ ನಡುವೆ ಸಾಹಿತ್ಯ ಉಸಿರಾಡಬೇಕಾಗಿದೆ. ಬಹುಶಃ ಸಾಹಿತ್ಯವನ್ನು ಆಧುನಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸುವುದಕ್ಕೆ ಯತ್ನಿಸಿದರೆ ಇಷ್ಟವಾಗಬಹುದೋ ಏನೋ? ಆದರೆ ಟೀವಿಯಲ್ಲಿ ಬರುತ್ತಿರುವ ಎಲ್ಲಾ ಧಾರಾವಾಹಿಗಳೂ ಕನ್ನಡ ಸಾಹಿತ್ಯಕ್ಕಿಂತ ನೂರು ವರುಷ ಹಿಂದಿವೆ. ತೀರಾ ಅನಾಗರಿಕವಾಗಿವೆ. ಅವುಗಳಿಗೂ ಸಾಹಿತ್ಯಕ್ಕೂ ಯಾವ ಸಂಬಂಧವೂ ಇಲ್ಲ. ಅಷ್ಟಕ್ಕೂ ಅವುಗಳಿಗೆ ಸಾಹಿತ್ಯವೇ ಬೇಕಾಗಿಲ್ಲ. ಯಾರು ಬೇಕಾದರೂ ಸಂಭಾಷಣೆ ಬರೆದು, ಕತೆ ಬರೆದು ನಿರ್ದೇಶಿಸಬಹುದಾದ ಸಂಗತಿಗಳವು. ಹಿಂದೆ ಒಂದು ಕಾದಂಬರಿ ಚಲನಚಿತ್ರವಾದ ತಕ್ಷಣ ಅದು ಕನಿಷ್ಠ ಸಾವಿರ ಪ್ರತಿ ಮಾರಾಟವಾಗುತ್ತಿತ್ತು. ಉದಾಹರಣೆ ಭಾರತೀಸುತರ ಎಡಕಲ್ಲು ಗುಡ್ಡದ ಮೇಲೆ. ಇವತ್ತು ಕಾದಂಬರಿ ಸಿನಿಮಾ ಆದರೆ ಅದನ್ನು ಸಾವಿರ ಮಂದಿಯೂ ನೋಡುವುದಿಲ್ಲ. ಉದಾಹರಣೆಗೆ ಕೆ.ಟಿ. ಗಟ್ಟಿಯವರ ಕಾರ್ಮುಗಿಲು. ಇವೆಲ್ಲದರ ನಡುವೆ ನಿಜಕ್ಕೂ ಜನ ಓದುವ ಕತೆಗಳನ್ನು ಕಾದಂಬರಿಗಳನ್ನು ಸಾಹಿತ್ಯ ಎಂದು ಒಪ್ಪುವುದಕ್ಕೆ ಸಾಹಿತ್ಯ ವಲಯ ಸಿದ್ಧವಿಲ್ಲ. ಆ ಮಟ್ಟಿಗೆ ಸಾಹಿತ್ಯ ವಲಯದ ಮಡಿವಂತಿಕೆ ಬದಲಾಗಿಲ್ಲ. ಹಳೆಯ ಕಾಲದಲ್ಲಿದ್ದಂತೆ ಇವತ್ತೂ ಜನಪ್ರಿಯ ಸಾಹಿತಿಗಳೂ ಪ್ರಬುದ್ಧ ಲೇಖಕರೂ ಎರಡು ದ್ವೀಪಗಳಾಗಿಯೇ ಉಳಿದಿದ್ದಾರೆ. ** ನಮ್ಮೆಲ್ಲರಿಗೂ ಬದುಕುವುದಕ್ಕೊಂದು ಅನ್ಯಪ್ರೇರಣೆಯೂ ಬೇಕಾಗುತ್ತದೆ. ಜೀವಿಸುವ ಅದಮ್ಯ ಆಶೆ ಕೇವಲ ದೈಹಿಕ ಅಗತ್ಯವಲ್ಲ; ಬರಿಯ ಸರ್ವೈವಲ್ ಇನ್ಸ್ಟಿಂಕ್ಟ್ ಅಲ್ಲ. ಅದು ಮಧ್ಯಯುಗದ ಮಂದಿ ಬೆಂಕಿ ಸುತ್ತ ಕುಳಿತು ಬೇಟೆಯಾಡಿ ಬಂದವನು ತಂದ ಮಾಂಸ ತಿನ್ನುತ್ತಾ, ಆತನ ಅನುಭವಗಳನ್ನು ಕೇಳಿಸಿಕೊಂಡು ಸುಖಿಸಿದ್ದು. ನಮ್ಮೆಲ್ಲರೊಳಗಿರುವ ಸರ್ವಾಂತರ್ಯಾಮಿಯಾಗುವ, ಸರ್ವಶಕ್ತನಾಗುವ, ವಿಶ್ವರೂಪಿಯಾಗುವ ಆಸೆಗೆ ಕಾವು ಕೊಡುವಂಥದ್ದು. ಇಂಥ ಪ್ರೇರಣೆಯನ್ನು ಈ ಕಾಲದ ಹುಡುಗರು ಎಲ್ಲಿಂದ ಪಡೆದುಕೊಳ್ಳುತ್ತಾರೆ. ಅದು ಯಾವ ರೂಪದಲ್ಲಿ ಒದಗುತ್ತದೆ. ಬಹುಶಃ ಅದರ ಅಗತ್ಯವೇ ಇಲ್ಲದೆ ಅವರು ಬದುಕುತ್ತಿದ್ದಾರಾ? ಅದೇ ಕಾರಣಕ್ಕೆ ಶಬ್ದಪ್ರಿಯರಾಗುತ್ತಿದ್ದಾರಾ? ಮೌನದಲ್ಲಿ, ಒಂಟಿತನದಲ್ಲಿ ಭಯವಿಹ್ವಲರಾಗುತ್ತಾ, ಸಂಕಟಪಡುತ್ತಾ ಬದುಕುತ್ತಿದ್ದಾರಾ? ಮೌನ ಮತ್ತು ಒಂಟಿತನ ಭೀತಿ ಹುಟ್ಟಿಸುತ್ತವೆ ಎಂಬ ಕಾರಣಕ್ಕೆ ಸದಾ ಶಬ್ದ ಪ್ರಪಂಚದಲ್ಲಿ ಸುತ್ತಾಡುತ್ತಾರಾ? ಹೊಸಬರು ಕತೆ ಬರೆಯಲಿ. ** ಚೀನಾ ಕೂಡ ಭಾರತದಂತೆಯೆ ನಂಬಿಕೆಗಳ ಮತ್ತು ಅಪನಂಬಿಕೆಗಳ ನಾಡು. ಚೀನೀ ಕವಿತೆಗಳನ್ನು ಕೆ. ಎಸ್.ನ. ಹಿಂದೆ ಅನುವಾದಿಸಿದ್ದರು. ಆದರೆ ಚೀನಿಯರಿಗೆ ಕಾದಂಬರಿಗಳೆಂದರೆ ರೇಜಿಗೆ. ಸುದೀರ್ಘವಾದ ಯಾವುದನ್ನೂ ಅವರು ಓದುವುದಿಲ್ಲ ; ಹಾಗೇ ಜೀವನಕ್ಕೆ ಹತ್ತಿರವಲ್ಲದೇ ಇರುವುದನ್ನು ಕೂಡ. ಹೀಗಾಗಿ ಅವರ ಕತೆಗಳು ಚುಟುಕಾಗಿಯೂ ಚುರುಕಾಗಿಯೂ ಇರುತ್ತವೆ. ಒಂದು ಪುಟ್ಟ ಉದಾಹರಣೆ; ಒಬ್ಬ ವೈದ್ಯ ಹಳ್ಳಿಯಲ್ಲಿ ಸಾಯುತ್ತಾ ಬಿದ್ದಿದ್ದ ತರುಣನಿಗೆ ಇಂಜೆಕ್ಷನ್ ಚುಚ್ಚಿದ. ಕ್ಷಣಾರ್ಧದಲ್ಲಿ ಆತ ಸತ್ತು ಹೋದ. ತರುಣನ ಮನೆಮಂದಿಯೆಲ್ಲ ವೈದ್ಯನನ್ನು ಸಾಯಿಸಬೇಕು ಅಂತ ನಿರ್ಧರಿಸಿ ಒಂದು ಕೋಣೆಯಲ್ಲಿ ಕೂಡಿಹಾಕಿದರು. ರಾತ್ರಿ ಅದು ಹೇಗೋ ವೈದ್ಯ ಆ ಸೆರೆಯಿಂದ ತಪ್ಪಿಸಿಕೊಂಡು ಹತ್ತಾರು ಮೈಲಿ ನದಿಯಲ್ಲಿ ಈಜಿ ಮನೆ ಸೇರಿದ. ಮನೆಯಾಳಗೆ ಕಾಲಿಡುತ್ತಿದ್ದಂತೆ ವೈದ್ಯವೃತ್ತಿ ಕಲಿಯುತ್ತಿದ್ದ ಮಗ ದಪ್ಪದಪ್ಪದ ಗ್ರಂಥಗಳನ್ನಿಟ್ಟುಕೊಂಡು ಅಭ್ಯಾಸ ಮಾಡುವುದನ್ನು ನೋಡಿ ಹೇಳಿದ; ಆ ಪುಸ್ತಕಗಳನ್ನೆಲ್ಲ ಎತ್ತಿಡು ಮಗೂ. ಅವು ಏನಿದ್ದರೂ ಬೇರೆಯವರ ಜೀವ ಉಳಿಸುವುದಕ್ಕೆ. ಆಯುಷ್ಯ ತೀರಿದರೆ ಅವು ಬೇರೆಯವರ ಜೀವ ಉಳಿಸುತ್ತವೆ ಅನ್ನುವ ಖಾತ್ರಿಯೂ ಇಲ್ಲ. ಆದರೆ ನಮ್ಮ ಜೀವ ಉಳಿಸಿಕೊಳ್ಳೋದಕ್ಕೆ ನೀನು ಕಲಿಯಬೇಕಾದದ್ದು ಬೇರೆಯೇ ಇದೆ. ಹೀಗಾಗಿ ನಿನ್ನ ವೈದ್ಯಕೀಯ ಪಾಠವನ್ನು ಈಜು ಕಲಿಯೋದರಿಂದ ಆರಂಭಿಸು. (ಸ್ನೇಹಸೇತು : ಹಾಯ್ ಬೆಂಗಳೂರ್) Post Your Views ಮುಖಪುಟ / ಅಂಕಣಗಳು Other articles published on Jul 11, 2003
Read more at: http://kannada.oneindia.com/column/janaki/2003/110703books.html
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು ಅಕ್ಷರ ಪ್ರೀತಿಯ ಕುರಿತು ಬಿಡಿ ಬಿಡಿ ಮಾತು Published: Friday, July 11, 2003, 18:35 [IST] Subscribe to Oneindia Kannada *ಜಾನಕಿ ನಿಜಕ್ಕೂ ಓದುವುದಕ್ಕೆ ತುಂಬ ಪುಸ್ತಕಗಳಿವೆ. ಕಣ್ಣಮುಂದಿರುವ ಪುಸ್ತಕಗಳ ಸಂಖ್ಯೆ ಹೆಚ್ಚಿದಷ್ಟೂ ಒಂದು ಬಗೆಯ ದುಗುಡ ಹೆಚ್ಚಾಗುತ್ತಾ ಹೋಗುತ್ತದೆ. ಅದು ಪುಸ್ತಕದ ಗುಣಮಟ್ಟಕ್ಕಾಗಲೀ ಬೆಲೆಗಾಗಲೀ ಸಂಬಂಧಿಸಿದ್ದಲ್ಲ. ಅದು ಎಂಥ ಅತ್ಯುತ್ತಮ ಪುಸ್ತಕವಾದರೂ ಇನ್ನಾರು ತಿಂಗಳಲ್ಲಿ ಕಣ್ಮರೆಯಾಗಿರುತ್ತದೆ. ಯಾವುದೋ ಗ್ರಂಥಾಲಯದಲ್ಲಿ ಅಡಗಿ ಕುಳಿತಿರುತ್ತದೆ. ಅದನ್ನು ಯಾರೂ ಮುಟ್ಟುವುದಕ್ಕೂ ಹೋಗುವುದಿಲ್ಲ. ಪುಸ್ತಕ ಒಂದು ಅರ್ಥದಲ್ಲಿ ಆಧುನಿಕರಿಗೆ ಅಸ್ಪೃಶ್ಯ. ವ್ಯಾಸರಾಯ ಬಲ್ಲಾಳರು ಮುಂಬಯಿ ಅನುಭವಗಳನ್ನೆಲ್ಲ ಸೇರಿಸಿ ಮುಂಬಯಿ ದಿನಾಂಕ ಬರೆದಿದ್ದಾರೆ. ಶಾಂತಾದೇವಿ ಕಣವಿ ಬರೆದ ಎಲ್ಲ ಕತೆಗಳೂ ಒಟ್ಟಿಗೇ ಬಂದಿವೆ. ಇವತ್ತಿಗ ರೋಮಾಂಚಗೊಳಿಸುವ ತಿರುಮಲೆ ತಾತಾಚಾರ್ಯ ಶರ್ಮರ ಆತ್ಮಕತೆ ಅವರು ತೀರಿಕೊಂಡು ಮೂವತ್ತು ವರುಷದ ನಂತರ ಹೊರಬರುತ್ತಿದೆ. ಬಿ.ವಿ. ವೈಕುಂಠರಾಜು ತಮ್ಮ ಸಾಹಿತ್ಯಿಕ ಲೇಖನಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಹೊರತಂದಿದ್ದಾರೆ. ಇವುಗಳಲ್ಲಿ ಬಹಳಷ್ಟು ಹೊಸ ಬರಹಗಳೇನಲ್ಲ. ಅಲ್ಲಲ್ಲಿ ಪ್ರಕಟವಾದ ಕತೆ, ಲೇಖನಗಳ ಸಂಗ್ರಹ. ಇವುಗಳನ್ನು ಕೊಂಡುಕೊಳ್ಳುವುದಕ್ಕೆ ವಿಶೇಷವಾದ ಪ್ರೇರಣೆ ಕೂಡ ಇರುವುದಿಲ್ಲ; ಓದುವುದಕ್ಕೂ. ಹಾಗಿದ್ದರೂ ಪುಸ್ತಕಗಳು ಪ್ರಕಟವಾಗುತ್ತಲೇ ಇವೆ. ಕತೆಗಾರರು ಒಂದು ಕೃತಿ ಹೊರತಂದು ಖುಷಿಗೊಳ್ಳುತ್ತಲೇ ಇದ್ದಾರೆ. ** ಕಳೆದ ವಾರ ಗುರುಪ್ರಸಾದ ಕಾಗಿನೆಲೆ ಬರೆದ ಕಥಾಸಂಕಲನ ಬಿಡುಗಡೆಯಾಯಿತು. ಅದರಲ್ಲಿದ್ದ ಅಷ್ಟೂ ಕತೆಗಳು ಅದಕ್ಕೂ ಮುಂಚೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆದರೂ ಅಲ್ಲಿಗೆ ಬಂದ ಯಾರೊಬ್ಬರೂ ಒಂದು ಕತೆಯನ್ನೂ ಓದಿರಲಿಲ್ಲ. ಬಂದ ತಪ್ಪಿಗೆ, ಓದದ ತಪ್ಪೊಪ್ಪಿಗೆಗೆ ಅನೇಕರು ಒಂದೊಂದು ಪ್ರತಿಯನ್ನು ಕೊಂಡುಕೊಂಡರು. ಮತ್ತಾದರೂ ಅದನ್ನು ಓದುತ್ತಾರೆ ಅನ್ನುವುದು ಖಾತ್ರಿಯಿಲ್ಲ. ಆದ್ದರಿಂದ ಒಬ್ಬ ಲೇಖಕ ಸದ್ಯದ ಪರಿಸ್ಥಿತಿಯಲ್ಲಿ ನೆಚ್ಚಿಕೊಳ್ಳಬೇಕಾದದ್ದು ಒಬ್ಬ ಗೆಳೆಯನನ್ನು ಮಾತ್ರ. ಆ ಗೆಳೆಯ ನಿಜವಾದ ಪ್ರೀತಿಯಿಂದಲೋ ದಾಕ್ಪಿಣ್ಯಕ್ಕೋ ಕತೆಗಳನ್ನು ಓದುತ್ತಾನೆ. ಪ್ರತಿಕ್ರಿಯಿಸುತ್ತಾನೆ. ಅದರಿಂದ ಖುಷಿಪಡುತ್ತಾ, ಮತ್ತೆ ಬರೆಯುವುದಕ್ಕೆ ಬೇಕಾದ ಸ್ಫೂತಿ ಮತ್ತು ಪ್ರೇರಣೆಗಳನ್ನು ಪಡೆದುಕೊಳ್ಳುತ್ತಾ ಲೇಖಕ ಬದುಕಬೇಕಾಗಿದೆ. ಯಾಕೆಂದರೆ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳನ್ನು ಓದುವವರ ಪೈಕಿ ಹೆಚ್ಚಿನವರು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಮಧ್ಯಮವರ್ಗವನ್ನು ಎಂಥ ಪ್ರತಿಭೆಯೂ ಬೆಚ್ಚಿಬೀಳಿಸಲಾರದು. ಹಾಗೇ ಓದುವುದನ್ನು ಒಂದು ರೋಮಾಂಚಕ ಹವ್ಯಾಸವನ್ನಾಗಿಸುವ ಶಕ್ತಿ ನಮ್ಮ ಅನೇಕ ಬರಹಗಾರರಿಗೆ ಇಲ್ಲ. ಅವರು ರೋಚಕತೆಯನ್ನು ಒಂದು ದೌರ್ಬಲ್ಯವೆಂದೂ ಅಪಾರ ಜನಪ್ರಿಯತೆಯನ್ನು ಅವಲಕ್ಷಣವೆಂದೂ ಎಲ್ಲರಿಗೂ ಇಷ್ಟವಾಗುವುದನ್ನು ಅಪಾಯವೆಂದೂ ಭಾವಿಸುತ್ತಾರೆ. ಹೀಗಾಗಿ ಸರಳವಾಗಿ ಹೇಳಿದರೆ, ನೇರವಾಗಿ ಹೇಳಿದರೆ ತಮ್ಮ ಘನತೆಗೆ ಕುಂದುಂಟಾಗುತ್ತದೆ ಎಂದು ತಿಳಿಯುತ್ತಾರೆ. ** ಕತೆಗಳಿಗೆ ಹೊಸ ವಸ್ತುಗಳೇ ಸಿಗುತ್ತಿಲ್ಲವೇನೋ ಎಂಬಷ್ಟರ ಮಟ್ಟಿಗೆ ನಮ್ಮ ಲೇಖಕರು ಬರಡಾಗಿದ್ದಾರೆ. ಜಾಗತೀಕರಣದ ಬಗ್ಗೆ ಪ್ರಕಟವಾಗುವ ಲೇಖನಗಳಷ್ಟು ಕತೆಗಳು ಬರುತ್ತಿಲ್ಲ. ಕಂಪ್ಯೂಟರ್ ಕಲಿತವರು ಕೆಲಸ ಕಳಕೊಂಡ ಸಂಕಟ ಕೂಡ ಕತೆಯಾಗಿ ಹೊರಬರಲಿಲ್ಲ. ಹಿಂದೆಲ್ಲ ವ್ಯಕ್ತಿ ತನ್ನ ಸಣ್ಣಸಣ್ಣ ತಲ್ಲಣಗಳನ್ನು ಕೂಡ ದಾಖಲಿಸುತ್ತಿದ್ದ. ತನ್ನ ಅವಮಾನಗಳನ್ನು ಕತೆಯಾಗಿಸುತ್ತಿದ್ದ. ತನ್ನ ಅನುಮಾನಗಳ ಬಗ್ಗೆ ಬರೆಯುತ್ತಿದ್ದ. ತನ್ನಲ್ಲಿ ಮೂಡಿದ ವಿಷಾದ ಕೂಡ ಒಂದು ಸುಂದರ ಕತೆಯಾಗಿ ರೂಪುಗೊಳ್ಳುತ್ತಿತ್ತು. ಲಂಕೇಶರ ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಅನಂತಮೂರ್ತಿಯ ‘ರುತ್ ಅಂಡ್ ರಸೆಲ್’, ಸದಾಶಿವ ಬರೆದ ‘ಸಿಕ್ಕು’, ಗಿರಡ್ಡಿಯ ‘ಮಣ್ಣು’-ಹೀಗೆ ಎಲ್ಲರನ್ನೂ ಒಳಗೊಳ್ಳುವಂಥ ಕತೆಗಳಿದ್ದವು. ಮಾಯಣ್ಣನ ಕನ್ನಡಿ, ಪಾವೆಂ ಹೇಳಿದ ಕತೆ, ನೆಲಗುಮ್ಮ, ಕ್ಷಿತಿಜ ಮುಂತಾದ ಕತೆಗಳನ್ನು ಮತ್ತೆ ಮತ್ತೆ ಓದಿ ಹಗುರಾಗುತ್ತಿದ್ದ ದಿನಗಳಿದ್ದವು. ಇಂಥದ್ದೊಂದು ಸಂಭ್ರಮವನ್ನು ಇವತ್ತು ಯಾವ ಜಾಗತೀಕರಣ ಕಿತ್ತುಕೊಂಡಿತು? ಯಾವ ಆಧುನಿಕತೆಗೆ ಅದು ಬಲಿಯಾಯಿತು? ತೀರಾ ಹಳಹಳಿಸಿದರೆ ಅದು ಕೃತಕವಾಗುತ್ತದೆ. ಪುಸ್ತಕ ಬಿಡುಗಡೆಗೆ ಬರುವ ಅದೇ ಮುಖಗಳ ನಡುವೆ ಒಂದಾದರೂ ಯೌವನದ ಜೀವಗಳಿಲ್ಲ. ಒಂದೆರಡು ತರುಣರು ಕಾಣಿಸಿಕೊಂಡರೂ ಅವರು ಒಂದೋ ಲೇಖಕರು, ಇಲ್ಲವೇ ಪತ್ರಕರ್ತರು; ಅನಿವಾರ್ಯ ಮತ್ತು ಅಪರಿಹಾರ್ಯಕ್ಕೆ ಕಟ್ಟುಬಿದ್ದವರು. ಅದು ಬಿಟ್ಟರೆ ವಿದ್ಯಾರ್ಥಿಗಳು ಯಾರೂ ಪುಸ್ತಕ ಬಿಡುಗಡೆಗೆ ಬರುವುದಿಲ್ಲ. ಅಂದರೆ ಓದುವುದು ಮತ್ತು ಬರೆಯುವುದು ಸದ್ಯದ ಮಟ್ಟಿಗೆ ಮಧ್ಯವಯಸ್ಕರ passion. ಹೊಸ ಹುಡುಗರಿಗೆ ಬೇರೆ ಬೇರೆ ಗೀಳುಗಳಿವೆ. ಬೇರೆ ಬೇರೆ ಗೀಳುಗಳು, ಚಾಳಿಗಳು, ಹವ್ಯಾಸಗಳು ಇದೀಗ ನಲುವತ್ತು ದಾಟುತ್ತಿರುವ ಎಲ್ಲರಿಗೂ ಇದ್ದವು. ಹಾಗೆ ನೋಡಿದರೆ ಈಗಿನ ಹುಡುಗರಿಗಿಂತ ಪೊಗದಸ್ತಾದ ಚಾಳಿಗಳಿದ್ದವು. ಇಷ್ಟು ಸಮಯ ಕೂಡ ಇರಲಿಲ್ಲ. ಹತ್ತು ಮೈಲಿ ನಡೆದು ಸ್ಕೂಲು ತಲುಪಬೇಕಾದ ಹುಡುಗ, ಮನೆಯಲ್ಲಿ ಕರೆಂಟಿಲ್ಲದೆ ಚಿಮಣಿದೀಪದ ಬೆಳಕಲ್ಲಿ ಓದಬೇಕಾಗಿದ್ದ ಬಾಲಕ, ಒಂದು ಪುಸ್ತಕ ಬೇಕಿದ್ದರೆ ಯಾರ್ಯಾರನ್ನೋ ಕಾಡಿಬೇಡಿ ತರಬೇಕಾಗಿದ್ದ ಆಸಕ್ತ- ಇವತ್ತಿನ ಹುಡುಗರಿಗಿಂತ ಜಾಸ್ತಿ ಓದುತ್ತಿದ್ದ. ಆಧುನಿಕತೆ ಕ್ಯೂರಿಯಾಸಿಟಿಯನ್ನು ಕೊಂದುಹಾಕಿದೆ. ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಎಂಥ ಜ್ಞಾನವೇ ಆಗಲಿ ಇಂಟರ್ನೆಟ್ಟಲ್ಲಿದೆ ಎಂಬ ಆತ್ಮವಿಶ್ವಾಸದಲ್ಲಿ ಅವರಿದ್ದಾರೆ. ** ಕತೆ ಬರೆಯುವುದು, ಸಾಹಿತ್ಯ ಸೃಷ್ಟಿಸುವುದು ಇವತ್ತು ಲ್ಯಾಟಿನ್ ಅಮೆರಿಕನ್ ದೇಶಗಳ, ಭಾರತದಂಥ ದೇಶಗಳ ಪಾಲಿಗಷ್ಟೇ ಉಳಿದುಕೊಂಡಿದೆ. ಅಮೆರಿಕಾದ ಇತ್ತೀಚಿನ ಕತೆಗಳ ಪುಸ್ತಕಕ್ಕಾಗಿ ಹುಡುಕಾಡಿದರೆ ಇಪ್ಪತ್ತು ವರುಷಗಳ ಹಿಂದೆ ಬರೆದ ಪುಸ್ತಕವನ್ನೇ ಕೊಡುತ್ತಾರೆ. ಕಾದಂಬರಿ ಜಗತ್ತಿನಲ್ಲಿ ಕೆಲವು ಹೆಸರುಗಳು ಉಳಿದುಕೊಂಡಿವೆಯಾದರೂ ಅವರು ಬರೆಯುತ್ತಿರುವುದು ನಡುವಯಸ್ಸು ಸಮೀಪಿಸಿದ ಓದುಗರಿಗಾಗಿಯೇ ಹೊರತು, ತರುಣರಿಗಾಗಿ ಅಲ್ಲ. ಇಂಗ್ಲೆಂಡಿನಲ್ಲಂತೂ ಕವಿತೆಗಳ ಸುದ್ದಿಯೇ ಇಲ್ಲವಂತೆ. ಹೀಗಾಗಿ ಅಕ್ಷರ ಎನ್ನುವುದು ಕ್ರಮೇಣ ತನ್ನ ಶಕ್ತಿಯನ್ನು ಕಳಕೊಳ್ಳುತ್ತಿದೆ ಎಂದು ನಂಬುವುದರಲ್ಲಿ ತಪ್ಪೇನೂ ಇಲ್ಲ. ಭಾರತವನ್ನೇ ತೆಗೆದುಕೊಂಡರೂ ಬಹುಮಟ್ಟಿಗೆ ಕರ್ನಾಟಕವೇ ವಾಸಿ. ಕೇರಳದಲ್ಲಿ ಒಳ್ಳೆಯ ಕತೆಗಳು, ಕಾದಂಬರಿಗಳು ಬರುತ್ತವಾದರೂ ಕರ್ನಾಟಕದ ವೈವಿಧ್ಯ ಅಲ್ಲಿಲ್ಲ. ಬಂಗಾಲಿ ಸಾಹಿತ್ಯ ಇನ್ನೂ ಠಾಗೂರರ ನೆರಳಿನಿಂದ ಆಚೆ ಬಂದಂತೆ ಕಾಣಿಸುವುದಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗುವ ಕವನಗಳನ್ನು ಓದಿದರೆ ಕನ್ನಡದ ಕವಿತೆಗಳೇ ವಾಸಿ. ಕೇರಳದಲ್ಲಿ ಕವಿತೆ ಬರೆಯುವವರೇ ಇಲ್ಲವಾಗಿದ್ದಾರೆ. ಹಾಗೆ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಕಣ್ಣಮುಂದಿರುವವರು- ಒಂದೋ ಅಕ್ಷರದ ಅಗತ್ಯವನ್ನು ಮೀರಿದವರು ಅಥವಾ ಅಕ್ಷರ ಜ್ಞಾನವೇ ಇಲ್ಲದವರು. ಇವರಿಬ್ಬರ ನಡುವೆ ಸಾಹಿತ್ಯ ಉಸಿರಾಡಬೇಕಾಗಿದೆ. ಬಹುಶಃ ಸಾಹಿತ್ಯವನ್ನು ಆಧುನಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸುವುದಕ್ಕೆ ಯತ್ನಿಸಿದರೆ ಇಷ್ಟವಾಗಬಹುದೋ ಏನೋ? ಆದರೆ ಟೀವಿಯಲ್ಲಿ ಬರುತ್ತಿರುವ ಎಲ್ಲಾ ಧಾರಾವಾಹಿಗಳೂ ಕನ್ನಡ ಸಾಹಿತ್ಯಕ್ಕಿಂತ ನೂರು ವರುಷ ಹಿಂದಿವೆ. ತೀರಾ ಅನಾಗರಿಕವಾಗಿವೆ. ಅವುಗಳಿಗೂ ಸಾಹಿತ್ಯಕ್ಕೂ ಯಾವ ಸಂಬಂಧವೂ ಇಲ್ಲ. ಅಷ್ಟಕ್ಕೂ ಅವುಗಳಿಗೆ ಸಾಹಿತ್ಯವೇ ಬೇಕಾಗಿಲ್ಲ. ಯಾರು ಬೇಕಾದರೂ ಸಂಭಾಷಣೆ ಬರೆದು, ಕತೆ ಬರೆದು ನಿರ್ದೇಶಿಸಬಹುದಾದ ಸಂಗತಿಗಳವು. ಹಿಂದೆ ಒಂದು ಕಾದಂಬರಿ ಚಲನಚಿತ್ರವಾದ ತಕ್ಷಣ ಅದು ಕನಿಷ್ಠ ಸಾವಿರ ಪ್ರತಿ ಮಾರಾಟವಾಗುತ್ತಿತ್ತು. ಉದಾಹರಣೆ ಭಾರತೀಸುತರ ಎಡಕಲ್ಲು ಗುಡ್ಡದ ಮೇಲೆ. ಇವತ್ತು ಕಾದಂಬರಿ ಸಿನಿಮಾ ಆದರೆ ಅದನ್ನು ಸಾವಿರ ಮಂದಿಯೂ ನೋಡುವುದಿಲ್ಲ. ಉದಾಹರಣೆಗೆ ಕೆ.ಟಿ. ಗಟ್ಟಿಯವರ ಕಾರ್ಮುಗಿಲು. ಇವೆಲ್ಲದರ ನಡುವೆ ನಿಜಕ್ಕೂ ಜನ ಓದುವ ಕತೆಗಳನ್ನು ಕಾದಂಬರಿಗಳನ್ನು ಸಾಹಿತ್ಯ ಎಂದು ಒಪ್ಪುವುದಕ್ಕೆ ಸಾಹಿತ್ಯ ವಲಯ ಸಿದ್ಧವಿಲ್ಲ. ಆ ಮಟ್ಟಿಗೆ ಸಾಹಿತ್ಯ ವಲಯದ ಮಡಿವಂತಿಕೆ ಬದಲಾಗಿಲ್ಲ. ಹಳೆಯ ಕಾಲದಲ್ಲಿದ್ದಂತೆ ಇವತ್ತೂ ಜನಪ್ರಿಯ ಸಾಹಿತಿಗಳೂ ಪ್ರಬುದ್ಧ ಲೇಖಕರೂ ಎರಡು ದ್ವೀಪಗಳಾಗಿಯೇ ಉಳಿದಿದ್ದಾರೆ. ** ನಮ್ಮೆಲ್ಲರಿಗೂ ಬದುಕುವುದಕ್ಕೊಂದು ಅನ್ಯಪ್ರೇರಣೆಯೂ ಬೇಕಾಗುತ್ತದೆ. ಜೀವಿಸುವ ಅದಮ್ಯ ಆಶೆ ಕೇವಲ ದೈಹಿಕ ಅಗತ್ಯವಲ್ಲ; ಬರಿಯ ಸರ್ವೈವಲ್ ಇನ್ಸ್ಟಿಂಕ್ಟ್ ಅಲ್ಲ. ಅದು ಮಧ್ಯಯುಗದ ಮಂದಿ ಬೆಂಕಿ ಸುತ್ತ ಕುಳಿತು ಬೇಟೆಯಾಡಿ ಬಂದವನು ತಂದ ಮಾಂಸ ತಿನ್ನುತ್ತಾ, ಆತನ ಅನುಭವಗಳನ್ನು ಕೇಳಿಸಿಕೊಂಡು ಸುಖಿಸಿದ್ದು. ನಮ್ಮೆಲ್ಲರೊಳಗಿರುವ ಸರ್ವಾಂತರ್ಯಾಮಿಯಾಗುವ, ಸರ್ವಶಕ್ತನಾಗುವ, ವಿಶ್ವರೂಪಿಯಾಗುವ ಆಸೆಗೆ ಕಾವು ಕೊಡುವಂಥದ್ದು. ಇಂಥ ಪ್ರೇರಣೆಯನ್ನು ಈ ಕಾಲದ ಹುಡುಗರು ಎಲ್ಲಿಂದ ಪಡೆದುಕೊಳ್ಳುತ್ತಾರೆ. ಅದು ಯಾವ ರೂಪದಲ್ಲಿ ಒದಗುತ್ತದೆ. ಬಹುಶಃ ಅದರ ಅಗತ್ಯವೇ ಇಲ್ಲದೆ ಅವರು ಬದುಕುತ್ತಿದ್ದಾರಾ? ಅದೇ ಕಾರಣಕ್ಕೆ ಶಬ್ದಪ್ರಿಯರಾಗುತ್ತಿದ್ದಾರಾ? ಮೌನದಲ್ಲಿ, ಒಂಟಿತನದಲ್ಲಿ ಭಯವಿಹ್ವಲರಾಗುತ್ತಾ, ಸಂಕಟಪಡುತ್ತಾ ಬದುಕುತ್ತಿದ್ದಾರಾ? ಮೌನ ಮತ್ತು ಒಂಟಿತನ ಭೀತಿ ಹುಟ್ಟಿಸುತ್ತವೆ ಎಂಬ ಕಾರಣಕ್ಕೆ ಸದಾ ಶಬ್ದ ಪ್ರಪಂಚದಲ್ಲಿ ಸುತ್ತಾಡುತ್ತಾರಾ? ಹೊಸಬರು ಕತೆ ಬರೆಯಲಿ. ** ಚೀನಾ ಕೂಡ ಭಾರತದಂತೆಯೆ ನಂಬಿಕೆಗಳ ಮತ್ತು ಅಪನಂಬಿಕೆಗಳ ನಾಡು. ಚೀನೀ ಕವಿತೆಗಳನ್ನು ಕೆ. ಎಸ್.ನ. ಹಿಂದೆ ಅನುವಾದಿಸಿದ್ದರು. ಆದರೆ ಚೀನಿಯರಿಗೆ ಕಾದಂಬರಿಗಳೆಂದರೆ ರೇಜಿಗೆ. ಸುದೀರ್ಘವಾದ ಯಾವುದನ್ನೂ ಅವರು ಓದುವುದಿಲ್ಲ ; ಹಾಗೇ ಜೀವನಕ್ಕೆ ಹತ್ತಿರವಲ್ಲದೇ ಇರುವುದನ್ನು ಕೂಡ. ಹೀಗಾಗಿ ಅವರ ಕತೆಗಳು ಚುಟುಕಾಗಿಯೂ ಚುರುಕಾಗಿಯೂ ಇರುತ್ತವೆ. ಒಂದು ಪುಟ್ಟ ಉದಾಹರಣೆ; ಒಬ್ಬ ವೈದ್ಯ ಹಳ್ಳಿಯಲ್ಲಿ ಸಾಯುತ್ತಾ ಬಿದ್ದಿದ್ದ ತರುಣನಿಗೆ ಇಂಜೆಕ್ಷನ್ ಚುಚ್ಚಿದ. ಕ್ಷಣಾರ್ಧದಲ್ಲಿ ಆತ ಸತ್ತು ಹೋದ. ತರುಣನ ಮನೆಮಂದಿಯೆಲ್ಲ ವೈದ್ಯನನ್ನು ಸಾಯಿಸಬೇಕು ಅಂತ ನಿರ್ಧರಿಸಿ ಒಂದು ಕೋಣೆಯಲ್ಲಿ ಕೂಡಿಹಾಕಿದರು. ರಾತ್ರಿ ಅದು ಹೇಗೋ ವೈದ್ಯ ಆ ಸೆರೆಯಿಂದ ತಪ್ಪಿಸಿಕೊಂಡು ಹತ್ತಾರು ಮೈಲಿ ನದಿಯಲ್ಲಿ ಈಜಿ ಮನೆ ಸೇರಿದ. ಮನೆಯಾಳಗೆ ಕಾಲಿಡುತ್ತಿದ್ದಂತೆ ವೈದ್ಯವೃತ್ತಿ ಕಲಿಯುತ್ತಿದ್ದ ಮಗ ದಪ್ಪದಪ್ಪದ ಗ್ರಂಥಗಳನ್ನಿಟ್ಟುಕೊಂಡು ಅಭ್ಯಾಸ ಮಾಡುವುದನ್ನು ನೋಡಿ ಹೇಳಿದ; ಆ ಪುಸ್ತಕಗಳನ್ನೆಲ್ಲ ಎತ್ತಿಡು ಮಗೂ. ಅವು ಏನಿದ್ದರೂ ಬೇರೆಯವರ ಜೀವ ಉಳಿಸುವುದಕ್ಕೆ. ಆಯುಷ್ಯ ತೀರಿದರೆ ಅವು ಬೇರೆಯವರ ಜೀವ ಉಳಿಸುತ್ತವೆ ಅನ್ನುವ ಖಾತ್ರಿಯೂ ಇಲ್ಲ. ಆದರೆ ನಮ್ಮ ಜೀವ ಉಳಿಸಿಕೊಳ್ಳೋದಕ್ಕೆ ನೀನು ಕಲಿಯಬೇಕಾದದ್ದು ಬೇರೆಯೇ ಇದೆ. ಹೀಗಾಗಿ ನಿನ್ನ ವೈದ್ಯಕೀಯ ಪಾಠವನ್ನು ಈಜು ಕಲಿಯೋದರಿಂದ ಆರಂಭಿಸು. (ಸ್ನೇಹಸೇತು : ಹಾಯ್ ಬೆಂಗಳೂರ್) Post Your Views ಮುಖಪುಟ / ಅಂಕಣಗಳು Other articles published on Jul 11, 2003
Read more at: http://kannada.oneindia.com/column/janaki/2003/110703books.html
ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು Read more at: http://kannada.oneindia.com/column/janaki/2003/040703bhashe.html
http://kannada.oneindia.com/column/janaki/2003/040703bhashe.html
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು Published: Friday, July 4, 2003, 19:30 [IST] Subscribe to Oneindia Kannada *ಜಾನಕಿ ಮೊದಲು ಈ ನಾಲ್ಕು ಪ್ಯಾರಾಗಳನ್ನು ಓದಿ. ಇವನ್ನು ಬರೆದವರು ಯಾರು ಅನ್ನುವುದನ್ನು ಸದ್ಯಕ್ಕೆ ಗುಪ್ತವಾಗಿಡೋಣ. ಅವರೆಲ್ಲ ಕನ್ನಡದ ಹೆಸರಾಂತ ವಿಮರ್ಶಕರು ಅನ್ನುವುದು ನೆನಪಿರಲಿ, ಸಾಕು. 1. ‘ಈ ತನಕ ಗಮನಿಸಿದ ಹಾಗೆ, ಕನ್ನಡ ಭಾಷೆ-ಲಿಪಿ-ವಾಙ್ಮಯ-ಸಾಹಿತ್ಯ ಹಾಗೂ ಕಲಾವಾಹಿನಿಗಳು, ನೃಪತುಂಗ ಪೂರ್ವದ ಎಂಟು ಹತ್ತು ಶತಮಾನಗಳುದ್ದವೂ ಕನ್ನಡದ ಛಾಯೆ ಚಹರೆಗಳನ್ನೊಡಮೂಡಿಸಿಕೊಳ್ಳುತ್ತ ಒಂದರೊಡನೊಂದು ಬೆರೆತುಕೊಳ್ಳುತ್ತ ಬಂದವು ಮತ್ತು ಪರ್ಯಾಯವಾಗಿ, ಯಾವುದೇ ಸುಸಂಸ್ಕೃತ ಮಾನವ ಸಮುದಾಯಕ್ಕೂ ತಾನು ಸಮನೆಂದುಕೊಳ್ಳಬಹುದಾದ ಕನ್ನಡ ಸಮುದಾಯವಾಹಿನಿಯನ್ನು ರೂಪಿಸಿದವು.’ 2.‘ ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯವನ್ನು ಒಟ್ಟಿಗೆ ನೋಡಿದಾಗ ಎದ್ದು ಕಾಣುವ ಸಂಗತಿಯೆಂದರೆ ಪಶ್ಟಿಮದ ಪ್ರಭಾವದ ಹೆಚ್ಚಳ. ಒಂದು ಕಾಲಕ್ಕೆ ವಸಾಹತುವಾದದ ಒತ್ತಡದಲ್ಲಿ ಅನಿವಾರ್ಯವಾಗಿದ್ದ ಈ ಪ್ರಭಾವ ಕಳೆದ ಐವತ್ತು ವರ್ಷಗಳಲ್ಲಿ ಸ್ವತಂತ್ರ ಆಯ್ಕೆಯಾಗಿ ತಲೆದೋರಿದೆ. ಇದರ ಜೊತೆಗೆಯೇ ಈ ಪ್ರಭಾವದಿಂದ ಮುಕ್ತವಾಗಿ ಸ್ವಸಂಸ್ಕೃತಿಯ ಮೂಲಗಳಿಗೆ ಮರಳುವ ಇಚ್ಛೆಯೂ ಪ್ರಬಲವಾಗಿದೆ.’ 3.‘ ಕಥನ ಪರಂಪರೆಯ ಮುಖ್ಯ ನಿಯಮವೆಂದರೆ ಸಾತತ್ಯ. ಸಾತತ್ಯದ ತತ್ವವನ್ನು ಸುಲಭವಾಗಿ ಅಲ್ಲಗಳೆಯಲು ಬರುವುದಿಲ್ಲ. ತಂದೆ ಮಗ ಮೊಮ್ಮಗ ಹೀಗೆ ವಂಶಾವಳಿಯಲ್ಲಿ, ಒಬ್ಬ ರಾಜ ಸತ್ತು ಅವನ ಹಿರಿಯ ಮಗ ರಾಜನಾಗುವ ಸಂದರ್ಭದಲ್ಲಿ, ಸೂರ್ಯೋದಯ ಸೂರ್ಯಾಸ್ತಗಳ ಅನಿವಾರ್ಯವಾದ ವ್ಯಾಪಾರದಲ್ಲಿ ಹೀಗೆ ಜೀವನದ ಅನೇಕ ಅವಸ್ಥೆಗಳಲ್ಲಿ ಸಾತತ್ಯದ ತತ್ವ ನಿಯಾಮಕವಾಗಿದೆ.’ 4. ಇಲ್ಲಿ ಒಂದು ಮಾತನ್ನು ಒತ್ತಿಹೇಳಬೇಕು. ಅನಂತಮೂರ್ತಿಯವರು ಕೃತಿಯುದ್ದಕ್ಕೂ ಸಫಲವಾಗಿ ತೋರಿಸುವುದು ಅಣ್ಣಾಜಿ ಅಥವಾ ಗೋಪಾಲ ರೆಡ್ಡಿಯವರ ಹಿಪಾಕ್ರಸಿ ಅಲ್ಲ. ಮತ್ತೆ ಸಾಧಾರಣ ನಿಯಮದಂತೆ ಎಲ್ಲ ಮನುಷ್ಯರ ವ್ಯಕ್ತಿತ್ವವೂ ಒಳ್ಳೆಯ-ಕೆಟ್ಟ ಗುಣಗಳ ಮಿಶ್ರಣಗಳಿಂದ ಕೂಡಿರುತ್ತದೆ ಎಂದೂ ಅಲ್ಲ. ಅದಕ್ಕಿಂತ ಮುಖ್ಯವಾಗಿ ಆಳದಲ್ಲೆ, ಈ ಜಗತ್ತಿನ ಸ್ಥಿತಿಯಲ್ಲಿಯೇ ಅಸ್ಥಿತಿ ಇದೆ, ವ್ಯವಸ್ಥೆಯಲ್ಲಿಯೇ ಅವ್ಯವಸ್ಥೆ ಇದೆ ಮತ್ತು ಒಂದು ಇನ್ನೊಂದರ ಬೀಜವಾದ ಕಾರಣ ಒಳಿತು-ಕೆಡಕು, ವ್ಯವಸ್ಥೆ- ಅವ್ಯವಸ್ಥೆ, ಸ್ಥಿತಿ- ಅಸ್ಥಿತಿ ಇವು ಒಂದು ಮತ್ತೊಂದಕ್ಕೆ ಜನ್ಮಕೊಡುತ್ತಾ ಒಂದನ್ನು ಮತ್ತೊಂದು ಬೆಳೆಸುತ್ತಾ, ವಿರೋಧಿಸುತ್ತಾ, ಪೋಷಿಸುತ್ತಾ-ಹೀಗೆ ದ್ವಂದ್ವಾತ್ಮಕವಾಗಿ ಈ ದ್ವಂದ್ವ ಜಗತ್ತಿನಲ್ಲಿವೆ ಎಂಬ, ಮೂಲದಲ್ಲಿ ದಾರ್ಶನಿಕ ರೂಪದ ಸತ್ಯವನ್ನು ಸಾಹಿತ್ಯಿಕವಾಗಿ ಅನಂತಮೂರ್ತಿಯವರು ನಮಗೆ ಸಾಕಾರಪಡಿಸುತ್ತಾರೆ. ಈ ನಾಲಕ್ಕು ಉದಾಹರಣೆಗಳೂ ಎಷ್ಟು ಕ್ಲಿಷ್ಟವಾಗಿವೆ ಮತ್ತು ಎಷ್ಟೊಂದು ತಿಣುಕಿದರೂ ಏನನ್ನೂ ಹೇಳುವುದಿಲ್ಲ ಅನ್ನುವುದನ್ನು ಗಮನಿಸಿ. -2- ಕನ್ನಡದ ಸ್ಥಿತಿಗತಿಯ ಬಗ್ಗೆ ಇವತ್ತು ಮಾತಾಡುವವರೆಲ್ಲರೂ ನಮ್ಮ ಭಾಷೆ ಸವಕಲಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮತ್ತು ಮಮ್ಮಲ ಮರುಗುತ್ತಾರೆ. ರೇಡಿಯೋಸಿಟಿ ಎಫ್ಫೆಮ್ 91ನ ನಿರೂಪಕಿಯ ಬಾಯಿಯಿಂದ ಸರಾಗವಾಗಿ ಹೊರಡುವ ಮಾತುಗಳಿಗೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ ಮಾತಾಡುವ ಕನ್ನಡ ರೇನ್ಬೋ ನಿರೂಪಕಿಯ ಮಾತುಗಳನ್ನು ಹೋಲಿಸಿ ಕನ್ನಡ ಕರ್ಣಕಠೋರವಾಗಿದೆ ಅನ್ನುತ್ತಾರೆ. ಕನ್ನಡ ಮಾತಾಡುವವರು ಕಡಿಮೆಯಾಗಿರುವುದೂ ಇಂಗ್ಲಿಷ್ ಮತ್ತು ಹಿಂದಿ ಎಲ್ಲರ ನಾಲಗೆಯಿಂದ ಸಲೀಸಾಗಿ ಹೊರಳುತ್ತಿರುವುದೂ ಕನ್ನಡದ ದುಸ್ಥಿತಿಗೆ ಕಾರಣ ಎನ್ನುವವರೂ ಇದ್ದಾರೆ. ಕನ್ನಡವನ್ನು ಉಳಿಸಿಕೊಳ್ಳಬೇಕು ಅನ್ನುವುದು ಒಂದು ಭಾವನಾತ್ಮಕ ಅಗತ್ಯವಷ್ಟೇ ಆಗಿಬಿಟ್ಟಿರೋದರಿಂದ, ಅದೊಂದು ಸರ್ವೈವಲ್ನ ಪ್ರಶ್ನೆಯಾಗದೇ ಇರೋದರಿಂದ ಹೀಗಾಗಿದೆ ಎಂದು ಭಾಷೆಯ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶವನ್ನು ತೆರೆದಿಡುವವರೂ ಇದ್ದಾರೆ. ಕನ್ನಡವೇ ಬೇಕು ಎಂದು ಪಟ್ಟು ಹಿಡಿಯುವುದು ವಿದ್ಯುತ್ ದೀಪಗಳಿಗಿಂತ ಎಳ್ಳೆಣ್ಣೆಯ ಕಾಲುದೀಪವೇ ಕಣ್ಣಿಗೆ ಒಳ್ಳೆಯದು, ಕಾರಿನಲ್ಲಿ ಹೋಗುವುದಕ್ಕಿಂತ ಸೈಕಲ್ಲಿನಲ್ಲಿ ಪಯಣಿಸುವುದೇ ಆರೋಗ್ಯಕಾರಿ ಎನ್ನುವ ವಾದದಂತೆ ತಮಾಷೆಯಾಗಿಯೂ ಅಪ್ರಾಯೋಗಿಕವಾಗಿಯೂ ಕಾಣಿಸಿದರೆ ಅದಕ್ಕೆ ಕಾರಣ ಬದಲಾಗಿರುವ ನಿಲುವಷ್ಟೇ ಅಲ್ಲ, ಕನ್ನಡವನ್ನು ಬರೆಯುವವರ ನಿರ್ಲಕ್ಪ್ಯ ಕೂಡ. ಒಬ್ಬ ಲೇಖಕನೋ ಬರಹಗಾರನೋ ಅರ್ಥವಾಗದಷ್ಟು ದಡ್ಡತನದಿಂದ ಕನ್ನಡವನ್ನು ಬಳಸಿದರೆ ಅದರಿಂದ ಇಡೀ ಕನ್ನಡಭಾಷೆಯ ಬಗ್ಗೆಯೇ ನಿರುತ್ಸಾಹ ಮತ್ತು ಅನಾಸಕ್ತಿ ಮೂಡುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳೂ ಒಂದು ಭಾಷೆಯನ್ನು ಅವನತಿಯತ್ತ ಒಯ್ಯುತ್ತವೆ. ಜೀವನದಲ್ಲಿ ಸೋಲುಂಡವನು ಕುಡುಕನಾಗುತ್ತಾನೆ, ಕುಡುಕನಾದ್ದರಿಂದ ಮತ್ತಷ್ಟು ಸೋಲುತ್ತಾನೆ ಎಂಬಂತೆ ಕನ್ನಡ ರೇಜಿಗೆ ಹುಟ್ಟಿಸುವ ಮತ್ತು ಹೇಳಬೇಕಾದ್ದನ್ನು ಹೇಳಲಾಗದ ಭಾಷೆಯಾಗಿರುವುದಕ್ಕೆ ನಮ್ಮ ಚಿಂತನೆಗಳು ಅಷ್ಟು ದರಿದ್ರವಾಗಿರುವುದೂ ಚಿಂತನೆ ಅಷ್ಟೊಂದು ದರಿದ್ರವಾಗಿರುವುದಕ್ಕೆ ಭಾಷೆ ಸವಕಲಾಗಿರುವುದೂ ಕಾರಣ ಎನ್ನಬಹುದು. ನಾವು ಬರೆಯುವ ಕನ್ನಡವಂತೂ ಇನ್ನೂ ಹಳೆಯ ಹಳವಂಡಗಳಲ್ಲಿ ಸಿಕ್ಕು ತೊಳಲಾಡುತ್ತಿದೆ. ಓದಬೇಕು ಅನ್ನಿಸುವಷ್ಟು ಗರಿಗರಿಯಾಗಿ ಭಾಷೆಯನ್ನು ಬಳಸುವವರು ಕಡಿಮೆಯಾಗಿದ್ದಾರೆ. ನಮ್ಮ ಮಾತುಗಳು, ಬರಹಗಳು ಹಳೆಯ ರೂಪಕಗಳ, ತೀರಾ ಸವಕಲಾದ ಈಡಿಯಮ್ಮುಗಳ ಭಾರಕ್ಕೆ ಸಿಕ್ಕಿ ನಲುಗುತ್ತಿವೆ. ನಾವು ಬರೆಯುವಾಗ ಎಂಥ ರೂಪಕಗಳನ್ನೂ ಹೋಲಿಕೆಗಳನ್ನೂ ಬಳಸುತ್ತೇವೆ ಅನ್ನುವುದನ್ನು ನೋಡಿ. ತುಂಬ ಬುದ್ಧಿವಂತನನ್ನು ಈಗಲೂ ಕುಶಾಗ್ರಮತಿ ಅನ್ನುತ್ತೇವೆ. ಹಾಗಂದರೇನು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿರುವುದಿಲ್ಲ. ಅದೇ ಆಶ್ರಮಗಳಲ್ಲಿ ಸಂಸ್ಕೃತ ಕಲಿಯುತ್ತಿದ್ದ ಹುಡುಗರಿಗೆ ಕುಶಾಗ್ರಮತಿ ಎಂದಾಕ್ಷಣ ಕುಶ ಅಂದರೆ ದರ್ಬೆ ಅಂತಲೂ ಕುಶಾಗ್ರಮತಿ ಅಂದರೆ ದರ್ಬೆಯ ತುದಿಯಂತೆ ಚೂಪಾದ ಮತಿಯುಳ್ಳವನು ಅನ್ನುವುದೂ ಹೊಳೆಯುತ್ತಿತ್ತು. ದರ್ಬೆಯೂ ಆಶ್ರಮದ ಶಿಕ್ಷಣವೂ ಮಾಯವಾಗುತ್ತಿದ್ದಂತೆ ಆ ಶಬ್ದ ತನ್ನ ಔಚಿತ್ಯವನ್ನೂ ವಿಸ್ತಾರವನ್ನೂ ಚಿತ್ರಕಶಕ್ತಿಯನ್ನೂ ಕಳಕೊಂಡು ನಿಸ್ಸಾರವಾಯಿತು. ಹಾಗೇ ಕರತಲಾಮಲಕ ಅಂದರೆ ಅಂಗೈಯ ನೆಲ್ಲಿಕಾಯಿಯಷ್ಟು ಸ್ವಷ್ಟ ಮತ್ತು ಲೀಲಾಜಾಲ ಎನ್ನುವುದು ಯಾರಿಗಾದರೂ ಅರ್ಥವಾಗಲು ಸಾಧ್ಯವೇ? ಹುಲಿಯ ಭೀತಿಯೇ ಇಲ್ಲದ ನಮ್ಮ ಮೇಲೆ ಅತ್ತದರಿ ಇತ್ತ ಪುಲಿ ಎಂಬ ನುಡಿಗಟ್ಟು ಹೇಗೆ ಪರಿಣಾಮ ಬೀರಲು ಸಾಧ್ಯ? ಬಂದ ದಾರಿಗೆ ಸುಂಕವಿಲ್ಲ ಎನ್ನುವ ಮಾತು ಇವತ್ತು ಹೇಗೆ ಪ್ರಸ್ತುತವಾಗುತ್ತದೆ? ಭಯಗೊಂಡಾಗ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು ಅಂದರೆ ಅವಲಕ್ಕಿ ಕುಟ್ಟುವುದನ್ನು ಎಂದೋ ಮರೆತಿರುವ ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಪತ್ರಿಕೆಗಳಲ್ಲಿ... ನಮ್ಮ ಪತ್ರಿಕೆಗಳಂತೂ ವರ್ಷಗಳಿಂದ ಅರ್ಥವಿಲ್ಲದ ಪದಪುಂಜಗಳನ್ನು ಬಳಸಿಕೊಂಡು ಬರುತ್ತಿವೆ. ಯಾವನೋ ರಾಜಕಾರಣಿ ಗೆದ್ದರೆ ಅದನ್ನು ಚರಿತ್ರಾರ್ಹ ವಿಜಯ ಎಂದು ವರ್ಣಿಸುತ್ತೇವೆ. ಸಂಶೋಧಕರಿಗೆ ಸವಾಲಾಗಿದೆ ಎಂದು ಯಾವುದೋ ಕಾವ್ಯದ ಬಗ್ಗೆ ಬರೆಯುತ್ತಾರೆ. ಸಮರ್ಥ ವ್ಯಕ್ತಿಗೆ ಸೂಕ್ತ ಪ್ರಶಸ್ತಿ ಎಂದು ಪತ್ರಿಕೆಯಾಂದು ಹೆಡ್ಡಿಂಗು ಕೊಡುತ್ತದೆ. ಅರ್ಥಸಾಧ್ಯತೆಗಳನ್ನು ಸೂಚಿಸುವ ಕತೆಗಳು ಎಂದು ಇನ್ಯಾರೋ ಬರೆಯುತ್ತಾರೆ. ಅರ್ಥಸಾಧ್ಯತೆ ಎಂಬ ಪದಕ್ಕೆ ಸಾಹಿತಿಗಳ ವಲಯದಿಂದಾಚೆ ಅರ್ಥವುಂಟೇ? ಇಲ್ಲ ಎಂದು ಒಪ್ಪುವುದಾದರೆ ಹಾಗೇಕೆ ಬರೆಯುತ್ತೀರಿ? ನಿಮ್ಮ ಗುರಿ ಮೂರುಮುಕ್ಕಾಲು ಸಾಹಿತಿಗಳನ್ನು ತಲುಪುದಷ್ಟೇ ಆಗಿದೆಯಾ? ಇಂಥ ಏನನ್ನೂ ಹೇಳದ ಪದಗಳ ದೊಡ್ಡ ಭಂಡಾರವೇ ನಮ್ಮಲ್ಲಿದೆ. ಮಹತ್ತರ ಸಾಧನೆ, ಅರ್ಥಪೂರ್ಣ ವಿಚಾರಧಾರೆ, ಸ್ಪಷ್ಟಪಡಿಸಿದರು, ಬೇರುಮಟ್ಟದ ಕಾರ್ಯಕರ್ತರು, ತೀವ್ರ ಸ್ವರೂಪದ ರಾಜಕೀಯ ಚಟುವಟಿಕೆ, ಕರೆ ನೀಡಿದರು, ಸ್ಮರಣೀಯ ಸಮಾರಂಭ, ಐತಿಹಾಸಿಕ ಸಮಾವೇಶ, ರಾಜವೈಭವ.... ಹೀಗೆ ಅರ್ಥ ಕಳಕೊಂಡು ಬರಡಾಗಿರುವ ಪದಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇವುಗಳನ್ನು ಬಳಸುವುದರಿಂದ ಒಂದು ವರದಿಗೆ ವರದಿಯ ಸ್ವರೂಪ ಬರುತ್ತದೆ ನಿಜ. ಆದರೆ ಎಲ್ಲ ವರದಿಗಳೂ ಒಂದೇ ಥರ ಓದಿಸಿಕೊಳ್ಳುತ್ತವೆ. ಪ್ರಧಾನಿ ದೇಶಭಕ್ತರಿಗೆ ನೀಡಿದ್ದೂ ಕರೆ, ಜೈಲು ಮಂತ್ರಿ ಅಪರಾಧಿಗಳಿಗೆ ನೀಡಿದ್ದೂ ಕರೆ, ಇಂತಿಂಥಾನಂದರು ದೈವಭಕ್ತರಿಗೆ ನೀಡುವುದೂ ಕರೆ! ಇಂಥ ಅರ್ಥವಿಲ್ಲದ ಪದಗಳನ್ನು ಅತಿಯಾಗಿ ಬಳಸುವವರು ಇಬ್ಬರು; ಸಾಹಿತ್ಯ ವಿಮರ್ಶಕರು, ಕಲಾವಿಮರ್ಶಕರು ಮತ್ತು ರಾಜಕೀಯ ವರದಿಗಾರರು. ಸಾಹಿತ್ಯ ವಿಮರ್ಶೆಯಲ್ಲಂತೂ ಜೀರ್ಣಿಸಿಕೊಳ್ಳಲಾಗದ ಪದಗಳು ಸಾಲಿಗೆರಡರಂತೆ ಸಿಗುತ್ತವೆ. ಕಲಾವಿಮರ್ಶೆಯ ಒಂದು ಸಾಲು ಓದಿನೋಡಿ; ‘ಸುತ್ತಲಿನ ಎಲ್ಲ ಅನುಭವಗಳನ್ನು ದಕ್ಕಿಸಿಕೊಳ್ಳಲು ಹಾತೊರೆಯುವ ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲ ಇವರ ಗ್ರಹಿಕೆಗಳು ಸಮಕಾಲೀನ. ಆದರೆ ಅಭಿವ್ಯಕ್ತಿಯಲ್ಲಿ ಈ ಗ್ರಹಿಕೆಗಳು ದುಡಿಸಿಕೊಂಡಿರುವ ಮಾಧ್ಯಮದ ನಿರ್ವಹಣೆ ಸಮಕಾಲೀನವಲ್ಲ. ಆಧುನಿಕ ಕಲೆಯ ಅರ್ಥವನ್ನು, ಕಲಾಕೃತಿಗಳ ಬಗೆಗೆ ವಿವರಗಳನ್ನು ಇಂದಿಗೂ ಕೇಳುತ್ತಿರುವ ಸಾಮಾನ್ಯ ಜನರಿಗೆ ಕಲೆ ಎಂದರೆ, ಅದು ನೋಡುಗರಿಗೆ ನೀಡಬಹುದಾದುದು ಎಂದರೆ ಅನುಭವ ಮಾತ್ರ. ಈ ಅನುಭವವನ್ನು ಅನುಭವಿಸುವಿಕೆಯಲ್ಲಿ ವೀಕ್ಷಕರ ಪಾಲು, ಪಾತ್ರಗಳೂ ಗಣನೀಯ. ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲರ ಕೃತಿಗಳು ತೈಲವರ್ಣಗಳ ಜತೆ ಕೊಲಾಜ್ ತಂತ್ರವನ್ನೂ ಹಲವು ಕೃತಿಗಳಲ್ಲಿ ತಂದುಕೊಂಡಿದ್ದಾರೆ. ಕಲೆಯ ವ್ಯಾಕರಣ ಮೀರುವ ಉದ್ದೇಶ ಸ್ವಾಗತಾರ್ಹ’. ಈ ಸಾಲುಗಳಿಂದ ಯಾರ ಬಗ್ಗೆಯಾಗಲೀ, ಯಾವುದೇ ಕಲೆಯ ಕುರಿತಾಗಲೀ ಯಾರಿಗೇ ಆಗಲಿ ಏನಾದರೂ ಅರ್ಥವಾದರೆ ದಯವಿಟ್ಟು ವಿವರಿಸಿ. ಇಂಥ ಕನ್ನಡ ನಿಜಕ್ಕೂ ನಮಗೆ ಬೇಕಾ? ಇಂಥ ಅರ್ಥಹೀನ ಪದಗಳ ಕಂತೆಯನ್ನು ಹೊಸೆಯುವವರನ್ನು ನಾವು ಗೌರವಿಸಬೇಕಾ? ಕಾಲಕಾಲಕ್ಕೆ ಹೊಸಹೊಸ ಇಮೇಜರಿಗಳನ್ನು ಒಂದು ಭಾಷೆ ಹುಡುಕಿಕೊಳ್ಳಬೇಕು. ಇವತ್ತು ನಮ್ಮ ಮನೆಯಿಂದ ನನ್ನ ಗೆಳೆಯನ ಮನೆಗೆ ಕೂಗಳತೆಯ ದೂರ ಎಂದರೆ ಅದು ಹಳೆಯ ಮಾತು. ಈಗ ಅಕ್ಕಪಕ್ಕ ಮನೆಗಳಿರುತ್ತವೆ. ಕೂಗಳತೆಯಲ್ಲಿ ನೂರಾರು ಮನೆಗಳಿರುತ್ತವೆ. ರೇಡಿಯೋಸಿಟಿಯ ಹಾಡು ಕೇಳಿಕೊಂಡೋ ಕ್ಯಾಸೆಟ್ ಹಾಕಿಕೊಂಡೋ ಕಾರಲ್ಲಿ ಹೋಗುವವನು ‘ನನ್ನ ಮನೆಯಿಂದ ಗೆಳೆಯನ ಮನೆಗೆ ಮೂರು ಹಾಡಿನ ದೂರ’ ಎಂದೂ ಬಳಸಬಹುದು. ಚರಿತ್ರಾರ್ಹ ಗೆಲುವು ಅನ್ನುವ ಮಾತಿನಲ್ಲಿರುವ ನಿರರ್ಥಕತೆ ಗಮನಿಸಿ. ನಮ್ಮ ದೇಶ ಚರಿತ್ರೆಯಿಂದ ದೂರವಾಗಿ ಐವತ್ತು ವರುಷಗಳೇ ಸಂದವು. ಭಾರತದೇಶದ ಚರಿತ್ರೆ ಇನ್ನೂ ಸ್ವಾತಂತ್ರ ಸಂಗ್ರಾಮದಿಂದ ಈಚೆಗೆ ಬಂದಿಲ್ಲ. ಒಂದು ರಾಷ್ಟ್ರ ಪ್ರಜಾಪ್ರಭುತ್ವಕ್ಕೆ ಒಳಪಟ್ಟ ತಕ್ಷಣ ಅದು ಚರಿತ್ರೆಯ ಹಂಗಿನಿಂದ ಮುಕ್ತವಾಗುತ್ತದೆ. ನಂತರ ಅಲ್ಲಿರುವುದು ಕೇವಲ ಸಮಾಜಶಾಸ್ತ್ರ ಮಾತ್ರ. ಹೀಗಾಗಿ 1947, ಆಗಸ್ಟ್ 15ರ ನಂತರ ಭಾರತಕ್ಕೆ ಚರಿತ್ರೆಯಿಲ್ಲ. ಹಾಗೆ ನೋಡಿದರೆ ಯಾವ ದೇಶಕ್ಕೂ ಈಗ ಚರಿತ್ರೆಯ ತುರ್ತು ಇದ್ದಂತೆ ಕಾಣುವುದಿಲ್ಲ. ಚರಿತ್ರೆ ಏನಿದ್ದರೂ ರಾಜಮಹಾರಾಜರಿಗೆ ಸಂಬಂಧಿಸಿದ್ದು. ಅಂದಮೇಲೆ ಚರಿತ್ರಾರ್ಹ ವಿಜಯ ಅನ್ನುವುದಕ್ಕೆ ಅರ್ಥವೇ ಇಲ್ಲ. -3- ಈಗ ಆರಂಭದಲ್ಲಿ ಕೊಟ್ಟಿರುವ ನಾಲ್ಕೈದು ಪ್ಯಾರಾಗಳನ್ನು ಓದಿನೋಡಿ. ಕನ್ನಡ ಸಾಹಿತ್ಯವನ್ನು ವಿಮರ್ಶೆಯನ್ನು ಓದುವುದಕ್ಕೆ ಕನ್ನಡ ಬಲ್ಲ ಜಾಣರೂ ಯಾಕೆ ಹೆದರುತ್ತಾರೆ ಅನ್ನುವುದು ಗೊತ್ತಾಗುತ್ತದೆ. ಇದು ಸಾಹಿತಿಗಳಿಗೂ ವಿಮರ್ಶಕರಿಗೂ ಗೊತ್ತಿಲ್ಲ ಎಂದೇನಲ್ಲ. ಗೊತ್ತಿದ್ದೂ ಅವರು ಹಾಗೇ ಬರೆಯುವುದಕ್ಕೆ, ಹಾಗೇ ಮಾತಾಡುವುದಕ್ಕೆ ಇಷ್ಟಪಡುತ್ತಾರೆ. ಭಾಷೆಯ ಮೂಲಕ ಮುಚ್ಚಿಕೊಂಡಷ್ಟೂ ತಾವು ದೊಡ್ಡವರು ಎಂದು ಭಾವಿಸುತ್ತಾರೆ. ದೇವನೂರು ಮಹಾದೇವ ಎಷ್ಟು ಸರಳವಾಗಿ ಬರೆದರು ನೋಡಿ; ‘ನಾನು ಅಕಸ್ಮತ್ತು ಓದಿದವನು. ಹಾಗೇನೇ ಅಕಸ್ಮತ್ತು ಕಥೇನೋ ಕವನಾನೊ ಬರೆದವನು. ಆ ಆಕಸ್ಮಿಕಗಳಲ್ಲಿ ಏನಾರು ಒಂದು ಹಳಿತಪ್ಪಿದ್ದರೆ ನಾನು ಇಲ್ಲಿರ್ತ ಇರಲಿಲ್ಲ. ಎಲ್ಲೋ ನಮ್ಮೂರಲ್ಲೊ ಜೀತಮಾಡ್ತ ಇರಬೇಕಿತ್ತು. ಯಾರ್ದೊ ಹೊಲದಲ್ಲಿ ದುಡೀತಾ ಆ ದುಡಿಮೆಗೆ ನಂಗು ಎಂಥದೂ ಸಂಬಂಧಾನೆ ಇಲ್ದೆ ಇರಬೇಕಿತ್ತು. ಅಂದರೆ ಇಂದು ಇರೊ ಇಪ್ಪತ್ತು ಕೋಟಿ ನನ್ನ ಅಣ್ಣತಮ್ಮಂದಿರ ಥರ ಇರಬೇಕಿತ್ತು. ನಂಗೆ ಅಕ್ಷರ ಗೊತ್ತಿದೆ. ಅದ್ರಿಂದ ಎಲ್ಲಾ ಅಷ್ಟಿಷ್ಟು ನಂಗೂ ಕಾಣ್ತಿದೆ. ಇದ ಕಂಡಾಗ ಒಂದೊಂದು ಸಲ ಅನ್ಸುತ್ತೆ. ಈ ಓದೊ ಚಾನ್ಸೇ ಬರಬಾರದಿತ್ತು. ನಾನು ಹತ್ತು ವರ್ಷದ ಕೆಳಗೇ ಹುಟ್ಟಬೇಕಿತ್ತು. ಆಗ ಓದೊ ಬಾಬತ್ತೆ ಇರ್ತಾ ಇರ್ಲಿಲ್ಲ ಅಂತ.’ -4- ಇವಿಷ್ಟಕ್ಕೂ ಪ್ರೇರಣೆ ಜಾರ್ಜ್ ಆರ್ವೆಲ್ ಬರೆದ ಪೊಲಿಟಿಕ್ಸ್ ಅಂಡ್ ಇಂಗ್ಲಿಷ್ ಲ್ಯಾಂಗ್ವೇಜ್ ಎಂಬ ಪ್ರಬಂಧ. ಒಂದು ಭಾಷೆ ಯಾಕೆ ಮತ್ತು ಹೇಗೆ ಹಳತಾಗುತ್ತಾ ಹೋಗುತ್ತದೆ ಅನ್ನುವುದನ್ನು ಆತ ಹಂತಹಂತವಾಗಿ ವಿವರಿಸಿದ್ದಾನೆ. ಕೊನೆಯಲ್ಲಿ ಆತ ಸೂಚಿಸುವ ಉಪಾಯಗಳನ್ನು ನಾವೂ ಅಳವಡಿಸಿಕೊಳ್ಳಬಹುದು; 1. ಸಾಮಾನ್ಯವಾಗಿ ಎಲ್ಲ ಕಡೆ ಬಳಕೆಯಾಗಿ ಹಳಸಿಹೋಗಿರುವ ರೂಪಕವನ್ನೋ ಉಪಮೆಯನ್ನೋ ಬಳಸಬೇಡಿ. 2. ಉದ್ದುದ್ದ ಶಬ್ದಗಳ ಬಳಕೆ ಕಡಿಮೆ ಮಾಡಿ. 3. ಒಂದು ಪದವನ್ನು ಕಡಿಮೆ ಮಾಡೋದು ಸಾಧ್ಯವಿದ್ದರೆ ಮಾಡಿ. 4. ಎಲ್ಲರಿಗೂ ಗೊತ್ತಿರುವ ಶಬ್ದದ ಬದಲು ವಿದೇಶಿ ಭಾಷೆಯ ಪದವನ್ನೋ ವೈಜ್ಞಾನಿಕ ಪದವನ್ನೋ ಬಳಸಬೇಡಿ. 5. ಕರ್ತರಿ ಪ್ರಯೋಗ ಸಾಧ್ಯವಿದ್ದೆಡೆ ಕರ್ಮಣಿ ಪ್ರಯೋಗ ಬೇಡ. ಇವಿಷ್ಟೂ ಸೂಚನೆಗಳು, ನಿಯಮಗಳಲ್ಲ. ಇವನ್ನು ಸಾಧ್ಯವಾದಷ್ಟೂ ಮೀರುವುದಕ್ಕೆ ಯತ್ನಿಸಿ ಅನ್ನುವುದು ನಿಯಮ. ಭಾಷೆಯ ಮುಖ್ಯ ಉದ್ದೇಶ ತಲುಪುವುದು. ತುಂಬ ಸುಲಭವಾಗಿ, ಸರಳವಾಗಿ, ನೇರವಾಗಿ ತೊಟ್ಟು ಕಳಚಿದ ಹೂವು ಹಸಿರುಹುಲ್ಲಿನ ನೆಲಕ್ಕೆ ಇಳಿದಂತೆ ಸರಾಗವಾಗಿ ತಲುಪುದು. ತಲುಪಿ ನೆಲೆಗೊಳ್ಳುವುದು. ನೆಲೆಗೊಂಡು ತನ್ನ ಅರ್ಥವನ್ನು ಬಿಟ್ಟುಕೊಟ್ಟು ನೀಗಿಕೊಳ್ಳುವುದು. ಆದರೆ ಈಗಾಗುತ್ತಿರುವುದೇನು? ಪದ ಸುಂದರವಾಗಿರುತ್ತದೆ; ಅರ್ಥವನ್ನು ಮಾತ್ರ ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಅದರೊಳಗೆ ಅರ್ಥವೇ ಇರುವುದಿಲ್ಲ. Post Your Views ಮುಖಪುಟ / ಅಂಕಣಗಳು Other articles published on Jul 4, 2003
Read more at: http://kannada.oneindia.com/column/janaki/2003/040703bhashe.html
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು ಮುತ್ತಿನ ಹಾರದಂತೆ ನುಡಿಯುವವರಿಗೆ ಮತ್ತೆರಡು ಮಾತು Published: Friday, July 4, 2003, 19:30 [IST] Subscribe to Oneindia Kannada *ಜಾನಕಿ ಮೊದಲು ಈ ನಾಲ್ಕು ಪ್ಯಾರಾಗಳನ್ನು ಓದಿ. ಇವನ್ನು ಬರೆದವರು ಯಾರು ಅನ್ನುವುದನ್ನು ಸದ್ಯಕ್ಕೆ ಗುಪ್ತವಾಗಿಡೋಣ. ಅವರೆಲ್ಲ ಕನ್ನಡದ ಹೆಸರಾಂತ ವಿಮರ್ಶಕರು ಅನ್ನುವುದು ನೆನಪಿರಲಿ, ಸಾಕು. 1. ‘ಈ ತನಕ ಗಮನಿಸಿದ ಹಾಗೆ, ಕನ್ನಡ ಭಾಷೆ-ಲಿಪಿ-ವಾಙ್ಮಯ-ಸಾಹಿತ್ಯ ಹಾಗೂ ಕಲಾವಾಹಿನಿಗಳು, ನೃಪತುಂಗ ಪೂರ್ವದ ಎಂಟು ಹತ್ತು ಶತಮಾನಗಳುದ್ದವೂ ಕನ್ನಡದ ಛಾಯೆ ಚಹರೆಗಳನ್ನೊಡಮೂಡಿಸಿಕೊಳ್ಳುತ್ತ ಒಂದರೊಡನೊಂದು ಬೆರೆತುಕೊಳ್ಳುತ್ತ ಬಂದವು ಮತ್ತು ಪರ್ಯಾಯವಾಗಿ, ಯಾವುದೇ ಸುಸಂಸ್ಕೃತ ಮಾನವ ಸಮುದಾಯಕ್ಕೂ ತಾನು ಸಮನೆಂದುಕೊಳ್ಳಬಹುದಾದ ಕನ್ನಡ ಸಮುದಾಯವಾಹಿನಿಯನ್ನು ರೂಪಿಸಿದವು.’ 2.‘ ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯವನ್ನು ಒಟ್ಟಿಗೆ ನೋಡಿದಾಗ ಎದ್ದು ಕಾಣುವ ಸಂಗತಿಯೆಂದರೆ ಪಶ್ಟಿಮದ ಪ್ರಭಾವದ ಹೆಚ್ಚಳ. ಒಂದು ಕಾಲಕ್ಕೆ ವಸಾಹತುವಾದದ ಒತ್ತಡದಲ್ಲಿ ಅನಿವಾರ್ಯವಾಗಿದ್ದ ಈ ಪ್ರಭಾವ ಕಳೆದ ಐವತ್ತು ವರ್ಷಗಳಲ್ಲಿ ಸ್ವತಂತ್ರ ಆಯ್ಕೆಯಾಗಿ ತಲೆದೋರಿದೆ. ಇದರ ಜೊತೆಗೆಯೇ ಈ ಪ್ರಭಾವದಿಂದ ಮುಕ್ತವಾಗಿ ಸ್ವಸಂಸ್ಕೃತಿಯ ಮೂಲಗಳಿಗೆ ಮರಳುವ ಇಚ್ಛೆಯೂ ಪ್ರಬಲವಾಗಿದೆ.’ 3.‘ ಕಥನ ಪರಂಪರೆಯ ಮುಖ್ಯ ನಿಯಮವೆಂದರೆ ಸಾತತ್ಯ. ಸಾತತ್ಯದ ತತ್ವವನ್ನು ಸುಲಭವಾಗಿ ಅಲ್ಲಗಳೆಯಲು ಬರುವುದಿಲ್ಲ. ತಂದೆ ಮಗ ಮೊಮ್ಮಗ ಹೀಗೆ ವಂಶಾವಳಿಯಲ್ಲಿ, ಒಬ್ಬ ರಾಜ ಸತ್ತು ಅವನ ಹಿರಿಯ ಮಗ ರಾಜನಾಗುವ ಸಂದರ್ಭದಲ್ಲಿ, ಸೂರ್ಯೋದಯ ಸೂರ್ಯಾಸ್ತಗಳ ಅನಿವಾರ್ಯವಾದ ವ್ಯಾಪಾರದಲ್ಲಿ ಹೀಗೆ ಜೀವನದ ಅನೇಕ ಅವಸ್ಥೆಗಳಲ್ಲಿ ಸಾತತ್ಯದ ತತ್ವ ನಿಯಾಮಕವಾಗಿದೆ.’ 4. ಇಲ್ಲಿ ಒಂದು ಮಾತನ್ನು ಒತ್ತಿಹೇಳಬೇಕು. ಅನಂತಮೂರ್ತಿಯವರು ಕೃತಿಯುದ್ದಕ್ಕೂ ಸಫಲವಾಗಿ ತೋರಿಸುವುದು ಅಣ್ಣಾಜಿ ಅಥವಾ ಗೋಪಾಲ ರೆಡ್ಡಿಯವರ ಹಿಪಾಕ್ರಸಿ ಅಲ್ಲ. ಮತ್ತೆ ಸಾಧಾರಣ ನಿಯಮದಂತೆ ಎಲ್ಲ ಮನುಷ್ಯರ ವ್ಯಕ್ತಿತ್ವವೂ ಒಳ್ಳೆಯ-ಕೆಟ್ಟ ಗುಣಗಳ ಮಿಶ್ರಣಗಳಿಂದ ಕೂಡಿರುತ್ತದೆ ಎಂದೂ ಅಲ್ಲ. ಅದಕ್ಕಿಂತ ಮುಖ್ಯವಾಗಿ ಆಳದಲ್ಲೆ, ಈ ಜಗತ್ತಿನ ಸ್ಥಿತಿಯಲ್ಲಿಯೇ ಅಸ್ಥಿತಿ ಇದೆ, ವ್ಯವಸ್ಥೆಯಲ್ಲಿಯೇ ಅವ್ಯವಸ್ಥೆ ಇದೆ ಮತ್ತು ಒಂದು ಇನ್ನೊಂದರ ಬೀಜವಾದ ಕಾರಣ ಒಳಿತು-ಕೆಡಕು, ವ್ಯವಸ್ಥೆ- ಅವ್ಯವಸ್ಥೆ, ಸ್ಥಿತಿ- ಅಸ್ಥಿತಿ ಇವು ಒಂದು ಮತ್ತೊಂದಕ್ಕೆ ಜನ್ಮಕೊಡುತ್ತಾ ಒಂದನ್ನು ಮತ್ತೊಂದು ಬೆಳೆಸುತ್ತಾ, ವಿರೋಧಿಸುತ್ತಾ, ಪೋಷಿಸುತ್ತಾ-ಹೀಗೆ ದ್ವಂದ್ವಾತ್ಮಕವಾಗಿ ಈ ದ್ವಂದ್ವ ಜಗತ್ತಿನಲ್ಲಿವೆ ಎಂಬ, ಮೂಲದಲ್ಲಿ ದಾರ್ಶನಿಕ ರೂಪದ ಸತ್ಯವನ್ನು ಸಾಹಿತ್ಯಿಕವಾಗಿ ಅನಂತಮೂರ್ತಿಯವರು ನಮಗೆ ಸಾಕಾರಪಡಿಸುತ್ತಾರೆ. ಈ ನಾಲಕ್ಕು ಉದಾಹರಣೆಗಳೂ ಎಷ್ಟು ಕ್ಲಿಷ್ಟವಾಗಿವೆ ಮತ್ತು ಎಷ್ಟೊಂದು ತಿಣುಕಿದರೂ ಏನನ್ನೂ ಹೇಳುವುದಿಲ್ಲ ಅನ್ನುವುದನ್ನು ಗಮನಿಸಿ. -2- ಕನ್ನಡದ ಸ್ಥಿತಿಗತಿಯ ಬಗ್ಗೆ ಇವತ್ತು ಮಾತಾಡುವವರೆಲ್ಲರೂ ನಮ್ಮ ಭಾಷೆ ಸವಕಲಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮತ್ತು ಮಮ್ಮಲ ಮರುಗುತ್ತಾರೆ. ರೇಡಿಯೋಸಿಟಿ ಎಫ್ಫೆಮ್ 91ನ ನಿರೂಪಕಿಯ ಬಾಯಿಯಿಂದ ಸರಾಗವಾಗಿ ಹೊರಡುವ ಮಾತುಗಳಿಗೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ ಮಾತಾಡುವ ಕನ್ನಡ ರೇನ್ಬೋ ನಿರೂಪಕಿಯ ಮಾತುಗಳನ್ನು ಹೋಲಿಸಿ ಕನ್ನಡ ಕರ್ಣಕಠೋರವಾಗಿದೆ ಅನ್ನುತ್ತಾರೆ. ಕನ್ನಡ ಮಾತಾಡುವವರು ಕಡಿಮೆಯಾಗಿರುವುದೂ ಇಂಗ್ಲಿಷ್ ಮತ್ತು ಹಿಂದಿ ಎಲ್ಲರ ನಾಲಗೆಯಿಂದ ಸಲೀಸಾಗಿ ಹೊರಳುತ್ತಿರುವುದೂ ಕನ್ನಡದ ದುಸ್ಥಿತಿಗೆ ಕಾರಣ ಎನ್ನುವವರೂ ಇದ್ದಾರೆ. ಕನ್ನಡವನ್ನು ಉಳಿಸಿಕೊಳ್ಳಬೇಕು ಅನ್ನುವುದು ಒಂದು ಭಾವನಾತ್ಮಕ ಅಗತ್ಯವಷ್ಟೇ ಆಗಿಬಿಟ್ಟಿರೋದರಿಂದ, ಅದೊಂದು ಸರ್ವೈವಲ್ನ ಪ್ರಶ್ನೆಯಾಗದೇ ಇರೋದರಿಂದ ಹೀಗಾಗಿದೆ ಎಂದು ಭಾಷೆಯ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶವನ್ನು ತೆರೆದಿಡುವವರೂ ಇದ್ದಾರೆ. ಕನ್ನಡವೇ ಬೇಕು ಎಂದು ಪಟ್ಟು ಹಿಡಿಯುವುದು ವಿದ್ಯುತ್ ದೀಪಗಳಿಗಿಂತ ಎಳ್ಳೆಣ್ಣೆಯ ಕಾಲುದೀಪವೇ ಕಣ್ಣಿಗೆ ಒಳ್ಳೆಯದು, ಕಾರಿನಲ್ಲಿ ಹೋಗುವುದಕ್ಕಿಂತ ಸೈಕಲ್ಲಿನಲ್ಲಿ ಪಯಣಿಸುವುದೇ ಆರೋಗ್ಯಕಾರಿ ಎನ್ನುವ ವಾದದಂತೆ ತಮಾಷೆಯಾಗಿಯೂ ಅಪ್ರಾಯೋಗಿಕವಾಗಿಯೂ ಕಾಣಿಸಿದರೆ ಅದಕ್ಕೆ ಕಾರಣ ಬದಲಾಗಿರುವ ನಿಲುವಷ್ಟೇ ಅಲ್ಲ, ಕನ್ನಡವನ್ನು ಬರೆಯುವವರ ನಿರ್ಲಕ್ಪ್ಯ ಕೂಡ. ಒಬ್ಬ ಲೇಖಕನೋ ಬರಹಗಾರನೋ ಅರ್ಥವಾಗದಷ್ಟು ದಡ್ಡತನದಿಂದ ಕನ್ನಡವನ್ನು ಬಳಸಿದರೆ ಅದರಿಂದ ಇಡೀ ಕನ್ನಡಭಾಷೆಯ ಬಗ್ಗೆಯೇ ನಿರುತ್ಸಾಹ ಮತ್ತು ಅನಾಸಕ್ತಿ ಮೂಡುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳೂ ಒಂದು ಭಾಷೆಯನ್ನು ಅವನತಿಯತ್ತ ಒಯ್ಯುತ್ತವೆ. ಜೀವನದಲ್ಲಿ ಸೋಲುಂಡವನು ಕುಡುಕನಾಗುತ್ತಾನೆ, ಕುಡುಕನಾದ್ದರಿಂದ ಮತ್ತಷ್ಟು ಸೋಲುತ್ತಾನೆ ಎಂಬಂತೆ ಕನ್ನಡ ರೇಜಿಗೆ ಹುಟ್ಟಿಸುವ ಮತ್ತು ಹೇಳಬೇಕಾದ್ದನ್ನು ಹೇಳಲಾಗದ ಭಾಷೆಯಾಗಿರುವುದಕ್ಕೆ ನಮ್ಮ ಚಿಂತನೆಗಳು ಅಷ್ಟು ದರಿದ್ರವಾಗಿರುವುದೂ ಚಿಂತನೆ ಅಷ್ಟೊಂದು ದರಿದ್ರವಾಗಿರುವುದಕ್ಕೆ ಭಾಷೆ ಸವಕಲಾಗಿರುವುದೂ ಕಾರಣ ಎನ್ನಬಹುದು. ನಾವು ಬರೆಯುವ ಕನ್ನಡವಂತೂ ಇನ್ನೂ ಹಳೆಯ ಹಳವಂಡಗಳಲ್ಲಿ ಸಿಕ್ಕು ತೊಳಲಾಡುತ್ತಿದೆ. ಓದಬೇಕು ಅನ್ನಿಸುವಷ್ಟು ಗರಿಗರಿಯಾಗಿ ಭಾಷೆಯನ್ನು ಬಳಸುವವರು ಕಡಿಮೆಯಾಗಿದ್ದಾರೆ. ನಮ್ಮ ಮಾತುಗಳು, ಬರಹಗಳು ಹಳೆಯ ರೂಪಕಗಳ, ತೀರಾ ಸವಕಲಾದ ಈಡಿಯಮ್ಮುಗಳ ಭಾರಕ್ಕೆ ಸಿಕ್ಕಿ ನಲುಗುತ್ತಿವೆ. ನಾವು ಬರೆಯುವಾಗ ಎಂಥ ರೂಪಕಗಳನ್ನೂ ಹೋಲಿಕೆಗಳನ್ನೂ ಬಳಸುತ್ತೇವೆ ಅನ್ನುವುದನ್ನು ನೋಡಿ. ತುಂಬ ಬುದ್ಧಿವಂತನನ್ನು ಈಗಲೂ ಕುಶಾಗ್ರಮತಿ ಅನ್ನುತ್ತೇವೆ. ಹಾಗಂದರೇನು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿರುವುದಿಲ್ಲ. ಅದೇ ಆಶ್ರಮಗಳಲ್ಲಿ ಸಂಸ್ಕೃತ ಕಲಿಯುತ್ತಿದ್ದ ಹುಡುಗರಿಗೆ ಕುಶಾಗ್ರಮತಿ ಎಂದಾಕ್ಷಣ ಕುಶ ಅಂದರೆ ದರ್ಬೆ ಅಂತಲೂ ಕುಶಾಗ್ರಮತಿ ಅಂದರೆ ದರ್ಬೆಯ ತುದಿಯಂತೆ ಚೂಪಾದ ಮತಿಯುಳ್ಳವನು ಅನ್ನುವುದೂ ಹೊಳೆಯುತ್ತಿತ್ತು. ದರ್ಬೆಯೂ ಆಶ್ರಮದ ಶಿಕ್ಷಣವೂ ಮಾಯವಾಗುತ್ತಿದ್ದಂತೆ ಆ ಶಬ್ದ ತನ್ನ ಔಚಿತ್ಯವನ್ನೂ ವಿಸ್ತಾರವನ್ನೂ ಚಿತ್ರಕಶಕ್ತಿಯನ್ನೂ ಕಳಕೊಂಡು ನಿಸ್ಸಾರವಾಯಿತು. ಹಾಗೇ ಕರತಲಾಮಲಕ ಅಂದರೆ ಅಂಗೈಯ ನೆಲ್ಲಿಕಾಯಿಯಷ್ಟು ಸ್ವಷ್ಟ ಮತ್ತು ಲೀಲಾಜಾಲ ಎನ್ನುವುದು ಯಾರಿಗಾದರೂ ಅರ್ಥವಾಗಲು ಸಾಧ್ಯವೇ? ಹುಲಿಯ ಭೀತಿಯೇ ಇಲ್ಲದ ನಮ್ಮ ಮೇಲೆ ಅತ್ತದರಿ ಇತ್ತ ಪುಲಿ ಎಂಬ ನುಡಿಗಟ್ಟು ಹೇಗೆ ಪರಿಣಾಮ ಬೀರಲು ಸಾಧ್ಯ? ಬಂದ ದಾರಿಗೆ ಸುಂಕವಿಲ್ಲ ಎನ್ನುವ ಮಾತು ಇವತ್ತು ಹೇಗೆ ಪ್ರಸ್ತುತವಾಗುತ್ತದೆ? ಭಯಗೊಂಡಾಗ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು ಅಂದರೆ ಅವಲಕ್ಕಿ ಕುಟ್ಟುವುದನ್ನು ಎಂದೋ ಮರೆತಿರುವ ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಪತ್ರಿಕೆಗಳಲ್ಲಿ... ನಮ್ಮ ಪತ್ರಿಕೆಗಳಂತೂ ವರ್ಷಗಳಿಂದ ಅರ್ಥವಿಲ್ಲದ ಪದಪುಂಜಗಳನ್ನು ಬಳಸಿಕೊಂಡು ಬರುತ್ತಿವೆ. ಯಾವನೋ ರಾಜಕಾರಣಿ ಗೆದ್ದರೆ ಅದನ್ನು ಚರಿತ್ರಾರ್ಹ ವಿಜಯ ಎಂದು ವರ್ಣಿಸುತ್ತೇವೆ. ಸಂಶೋಧಕರಿಗೆ ಸವಾಲಾಗಿದೆ ಎಂದು ಯಾವುದೋ ಕಾವ್ಯದ ಬಗ್ಗೆ ಬರೆಯುತ್ತಾರೆ. ಸಮರ್ಥ ವ್ಯಕ್ತಿಗೆ ಸೂಕ್ತ ಪ್ರಶಸ್ತಿ ಎಂದು ಪತ್ರಿಕೆಯಾಂದು ಹೆಡ್ಡಿಂಗು ಕೊಡುತ್ತದೆ. ಅರ್ಥಸಾಧ್ಯತೆಗಳನ್ನು ಸೂಚಿಸುವ ಕತೆಗಳು ಎಂದು ಇನ್ಯಾರೋ ಬರೆಯುತ್ತಾರೆ. ಅರ್ಥಸಾಧ್ಯತೆ ಎಂಬ ಪದಕ್ಕೆ ಸಾಹಿತಿಗಳ ವಲಯದಿಂದಾಚೆ ಅರ್ಥವುಂಟೇ? ಇಲ್ಲ ಎಂದು ಒಪ್ಪುವುದಾದರೆ ಹಾಗೇಕೆ ಬರೆಯುತ್ತೀರಿ? ನಿಮ್ಮ ಗುರಿ ಮೂರುಮುಕ್ಕಾಲು ಸಾಹಿತಿಗಳನ್ನು ತಲುಪುದಷ್ಟೇ ಆಗಿದೆಯಾ? ಇಂಥ ಏನನ್ನೂ ಹೇಳದ ಪದಗಳ ದೊಡ್ಡ ಭಂಡಾರವೇ ನಮ್ಮಲ್ಲಿದೆ. ಮಹತ್ತರ ಸಾಧನೆ, ಅರ್ಥಪೂರ್ಣ ವಿಚಾರಧಾರೆ, ಸ್ಪಷ್ಟಪಡಿಸಿದರು, ಬೇರುಮಟ್ಟದ ಕಾರ್ಯಕರ್ತರು, ತೀವ್ರ ಸ್ವರೂಪದ ರಾಜಕೀಯ ಚಟುವಟಿಕೆ, ಕರೆ ನೀಡಿದರು, ಸ್ಮರಣೀಯ ಸಮಾರಂಭ, ಐತಿಹಾಸಿಕ ಸಮಾವೇಶ, ರಾಜವೈಭವ.... ಹೀಗೆ ಅರ್ಥ ಕಳಕೊಂಡು ಬರಡಾಗಿರುವ ಪದಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇವುಗಳನ್ನು ಬಳಸುವುದರಿಂದ ಒಂದು ವರದಿಗೆ ವರದಿಯ ಸ್ವರೂಪ ಬರುತ್ತದೆ ನಿಜ. ಆದರೆ ಎಲ್ಲ ವರದಿಗಳೂ ಒಂದೇ ಥರ ಓದಿಸಿಕೊಳ್ಳುತ್ತವೆ. ಪ್ರಧಾನಿ ದೇಶಭಕ್ತರಿಗೆ ನೀಡಿದ್ದೂ ಕರೆ, ಜೈಲು ಮಂತ್ರಿ ಅಪರಾಧಿಗಳಿಗೆ ನೀಡಿದ್ದೂ ಕರೆ, ಇಂತಿಂಥಾನಂದರು ದೈವಭಕ್ತರಿಗೆ ನೀಡುವುದೂ ಕರೆ! ಇಂಥ ಅರ್ಥವಿಲ್ಲದ ಪದಗಳನ್ನು ಅತಿಯಾಗಿ ಬಳಸುವವರು ಇಬ್ಬರು; ಸಾಹಿತ್ಯ ವಿಮರ್ಶಕರು, ಕಲಾವಿಮರ್ಶಕರು ಮತ್ತು ರಾಜಕೀಯ ವರದಿಗಾರರು. ಸಾಹಿತ್ಯ ವಿಮರ್ಶೆಯಲ್ಲಂತೂ ಜೀರ್ಣಿಸಿಕೊಳ್ಳಲಾಗದ ಪದಗಳು ಸಾಲಿಗೆರಡರಂತೆ ಸಿಗುತ್ತವೆ. ಕಲಾವಿಮರ್ಶೆಯ ಒಂದು ಸಾಲು ಓದಿನೋಡಿ; ‘ಸುತ್ತಲಿನ ಎಲ್ಲ ಅನುಭವಗಳನ್ನು ದಕ್ಕಿಸಿಕೊಳ್ಳಲು ಹಾತೊರೆಯುವ ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲ ಇವರ ಗ್ರಹಿಕೆಗಳು ಸಮಕಾಲೀನ. ಆದರೆ ಅಭಿವ್ಯಕ್ತಿಯಲ್ಲಿ ಈ ಗ್ರಹಿಕೆಗಳು ದುಡಿಸಿಕೊಂಡಿರುವ ಮಾಧ್ಯಮದ ನಿರ್ವಹಣೆ ಸಮಕಾಲೀನವಲ್ಲ. ಆಧುನಿಕ ಕಲೆಯ ಅರ್ಥವನ್ನು, ಕಲಾಕೃತಿಗಳ ಬಗೆಗೆ ವಿವರಗಳನ್ನು ಇಂದಿಗೂ ಕೇಳುತ್ತಿರುವ ಸಾಮಾನ್ಯ ಜನರಿಗೆ ಕಲೆ ಎಂದರೆ, ಅದು ನೋಡುಗರಿಗೆ ನೀಡಬಹುದಾದುದು ಎಂದರೆ ಅನುಭವ ಮಾತ್ರ. ಈ ಅನುಭವವನ್ನು ಅನುಭವಿಸುವಿಕೆಯಲ್ಲಿ ವೀಕ್ಷಕರ ಪಾಲು, ಪಾತ್ರಗಳೂ ಗಣನೀಯ. ಚನ್ನಬಸವಪ್ಪ ಹುಣಸೇಕಾಯಿ ತೊರಗಲ್ಲರ ಕೃತಿಗಳು ತೈಲವರ್ಣಗಳ ಜತೆ ಕೊಲಾಜ್ ತಂತ್ರವನ್ನೂ ಹಲವು ಕೃತಿಗಳಲ್ಲಿ ತಂದುಕೊಂಡಿದ್ದಾರೆ. ಕಲೆಯ ವ್ಯಾಕರಣ ಮೀರುವ ಉದ್ದೇಶ ಸ್ವಾಗತಾರ್ಹ’. ಈ ಸಾಲುಗಳಿಂದ ಯಾರ ಬಗ್ಗೆಯಾಗಲೀ, ಯಾವುದೇ ಕಲೆಯ ಕುರಿತಾಗಲೀ ಯಾರಿಗೇ ಆಗಲಿ ಏನಾದರೂ ಅರ್ಥವಾದರೆ ದಯವಿಟ್ಟು ವಿವರಿಸಿ. ಇಂಥ ಕನ್ನಡ ನಿಜಕ್ಕೂ ನಮಗೆ ಬೇಕಾ? ಇಂಥ ಅರ್ಥಹೀನ ಪದಗಳ ಕಂತೆಯನ್ನು ಹೊಸೆಯುವವರನ್ನು ನಾವು ಗೌರವಿಸಬೇಕಾ? ಕಾಲಕಾಲಕ್ಕೆ ಹೊಸಹೊಸ ಇಮೇಜರಿಗಳನ್ನು ಒಂದು ಭಾಷೆ ಹುಡುಕಿಕೊಳ್ಳಬೇಕು. ಇವತ್ತು ನಮ್ಮ ಮನೆಯಿಂದ ನನ್ನ ಗೆಳೆಯನ ಮನೆಗೆ ಕೂಗಳತೆಯ ದೂರ ಎಂದರೆ ಅದು ಹಳೆಯ ಮಾತು. ಈಗ ಅಕ್ಕಪಕ್ಕ ಮನೆಗಳಿರುತ್ತವೆ. ಕೂಗಳತೆಯಲ್ಲಿ ನೂರಾರು ಮನೆಗಳಿರುತ್ತವೆ. ರೇಡಿಯೋಸಿಟಿಯ ಹಾಡು ಕೇಳಿಕೊಂಡೋ ಕ್ಯಾಸೆಟ್ ಹಾಕಿಕೊಂಡೋ ಕಾರಲ್ಲಿ ಹೋಗುವವನು ‘ನನ್ನ ಮನೆಯಿಂದ ಗೆಳೆಯನ ಮನೆಗೆ ಮೂರು ಹಾಡಿನ ದೂರ’ ಎಂದೂ ಬಳಸಬಹುದು. ಚರಿತ್ರಾರ್ಹ ಗೆಲುವು ಅನ್ನುವ ಮಾತಿನಲ್ಲಿರುವ ನಿರರ್ಥಕತೆ ಗಮನಿಸಿ. ನಮ್ಮ ದೇಶ ಚರಿತ್ರೆಯಿಂದ ದೂರವಾಗಿ ಐವತ್ತು ವರುಷಗಳೇ ಸಂದವು. ಭಾರತದೇಶದ ಚರಿತ್ರೆ ಇನ್ನೂ ಸ್ವಾತಂತ್ರ ಸಂಗ್ರಾಮದಿಂದ ಈಚೆಗೆ ಬಂದಿಲ್ಲ. ಒಂದು ರಾಷ್ಟ್ರ ಪ್ರಜಾಪ್ರಭುತ್ವಕ್ಕೆ ಒಳಪಟ್ಟ ತಕ್ಷಣ ಅದು ಚರಿತ್ರೆಯ ಹಂಗಿನಿಂದ ಮುಕ್ತವಾಗುತ್ತದೆ. ನಂತರ ಅಲ್ಲಿರುವುದು ಕೇವಲ ಸಮಾಜಶಾಸ್ತ್ರ ಮಾತ್ರ. ಹೀಗಾಗಿ 1947, ಆಗಸ್ಟ್ 15ರ ನಂತರ ಭಾರತಕ್ಕೆ ಚರಿತ್ರೆಯಿಲ್ಲ. ಹಾಗೆ ನೋಡಿದರೆ ಯಾವ ದೇಶಕ್ಕೂ ಈಗ ಚರಿತ್ರೆಯ ತುರ್ತು ಇದ್ದಂತೆ ಕಾಣುವುದಿಲ್ಲ. ಚರಿತ್ರೆ ಏನಿದ್ದರೂ ರಾಜಮಹಾರಾಜರಿಗೆ ಸಂಬಂಧಿಸಿದ್ದು. ಅಂದಮೇಲೆ ಚರಿತ್ರಾರ್ಹ ವಿಜಯ ಅನ್ನುವುದಕ್ಕೆ ಅರ್ಥವೇ ಇಲ್ಲ. -3- ಈಗ ಆರಂಭದಲ್ಲಿ ಕೊಟ್ಟಿರುವ ನಾಲ್ಕೈದು ಪ್ಯಾರಾಗಳನ್ನು ಓದಿನೋಡಿ. ಕನ್ನಡ ಸಾಹಿತ್ಯವನ್ನು ವಿಮರ್ಶೆಯನ್ನು ಓದುವುದಕ್ಕೆ ಕನ್ನಡ ಬಲ್ಲ ಜಾಣರೂ ಯಾಕೆ ಹೆದರುತ್ತಾರೆ ಅನ್ನುವುದು ಗೊತ್ತಾಗುತ್ತದೆ. ಇದು ಸಾಹಿತಿಗಳಿಗೂ ವಿಮರ್ಶಕರಿಗೂ ಗೊತ್ತಿಲ್ಲ ಎಂದೇನಲ್ಲ. ಗೊತ್ತಿದ್ದೂ ಅವರು ಹಾಗೇ ಬರೆಯುವುದಕ್ಕೆ, ಹಾಗೇ ಮಾತಾಡುವುದಕ್ಕೆ ಇಷ್ಟಪಡುತ್ತಾರೆ. ಭಾಷೆಯ ಮೂಲಕ ಮುಚ್ಚಿಕೊಂಡಷ್ಟೂ ತಾವು ದೊಡ್ಡವರು ಎಂದು ಭಾವಿಸುತ್ತಾರೆ. ದೇವನೂರು ಮಹಾದೇವ ಎಷ್ಟು ಸರಳವಾಗಿ ಬರೆದರು ನೋಡಿ; ‘ನಾನು ಅಕಸ್ಮತ್ತು ಓದಿದವನು. ಹಾಗೇನೇ ಅಕಸ್ಮತ್ತು ಕಥೇನೋ ಕವನಾನೊ ಬರೆದವನು. ಆ ಆಕಸ್ಮಿಕಗಳಲ್ಲಿ ಏನಾರು ಒಂದು ಹಳಿತಪ್ಪಿದ್ದರೆ ನಾನು ಇಲ್ಲಿರ್ತ ಇರಲಿಲ್ಲ. ಎಲ್ಲೋ ನಮ್ಮೂರಲ್ಲೊ ಜೀತಮಾಡ್ತ ಇರಬೇಕಿತ್ತು. ಯಾರ್ದೊ ಹೊಲದಲ್ಲಿ ದುಡೀತಾ ಆ ದುಡಿಮೆಗೆ ನಂಗು ಎಂಥದೂ ಸಂಬಂಧಾನೆ ಇಲ್ದೆ ಇರಬೇಕಿತ್ತು. ಅಂದರೆ ಇಂದು ಇರೊ ಇಪ್ಪತ್ತು ಕೋಟಿ ನನ್ನ ಅಣ್ಣತಮ್ಮಂದಿರ ಥರ ಇರಬೇಕಿತ್ತು. ನಂಗೆ ಅಕ್ಷರ ಗೊತ್ತಿದೆ. ಅದ್ರಿಂದ ಎಲ್ಲಾ ಅಷ್ಟಿಷ್ಟು ನಂಗೂ ಕಾಣ್ತಿದೆ. ಇದ ಕಂಡಾಗ ಒಂದೊಂದು ಸಲ ಅನ್ಸುತ್ತೆ. ಈ ಓದೊ ಚಾನ್ಸೇ ಬರಬಾರದಿತ್ತು. ನಾನು ಹತ್ತು ವರ್ಷದ ಕೆಳಗೇ ಹುಟ್ಟಬೇಕಿತ್ತು. ಆಗ ಓದೊ ಬಾಬತ್ತೆ ಇರ್ತಾ ಇರ್ಲಿಲ್ಲ ಅಂತ.’ -4- ಇವಿಷ್ಟಕ್ಕೂ ಪ್ರೇರಣೆ ಜಾರ್ಜ್ ಆರ್ವೆಲ್ ಬರೆದ ಪೊಲಿಟಿಕ್ಸ್ ಅಂಡ್ ಇಂಗ್ಲಿಷ್ ಲ್ಯಾಂಗ್ವೇಜ್ ಎಂಬ ಪ್ರಬಂಧ. ಒಂದು ಭಾಷೆ ಯಾಕೆ ಮತ್ತು ಹೇಗೆ ಹಳತಾಗುತ್ತಾ ಹೋಗುತ್ತದೆ ಅನ್ನುವುದನ್ನು ಆತ ಹಂತಹಂತವಾಗಿ ವಿವರಿಸಿದ್ದಾನೆ. ಕೊನೆಯಲ್ಲಿ ಆತ ಸೂಚಿಸುವ ಉಪಾಯಗಳನ್ನು ನಾವೂ ಅಳವಡಿಸಿಕೊಳ್ಳಬಹುದು; 1. ಸಾಮಾನ್ಯವಾಗಿ ಎಲ್ಲ ಕಡೆ ಬಳಕೆಯಾಗಿ ಹಳಸಿಹೋಗಿರುವ ರೂಪಕವನ್ನೋ ಉಪಮೆಯನ್ನೋ ಬಳಸಬೇಡಿ. 2. ಉದ್ದುದ್ದ ಶಬ್ದಗಳ ಬಳಕೆ ಕಡಿಮೆ ಮಾಡಿ. 3. ಒಂದು ಪದವನ್ನು ಕಡಿಮೆ ಮಾಡೋದು ಸಾಧ್ಯವಿದ್ದರೆ ಮಾಡಿ. 4. ಎಲ್ಲರಿಗೂ ಗೊತ್ತಿರುವ ಶಬ್ದದ ಬದಲು ವಿದೇಶಿ ಭಾಷೆಯ ಪದವನ್ನೋ ವೈಜ್ಞಾನಿಕ ಪದವನ್ನೋ ಬಳಸಬೇಡಿ. 5. ಕರ್ತರಿ ಪ್ರಯೋಗ ಸಾಧ್ಯವಿದ್ದೆಡೆ ಕರ್ಮಣಿ ಪ್ರಯೋಗ ಬೇಡ. ಇವಿಷ್ಟೂ ಸೂಚನೆಗಳು, ನಿಯಮಗಳಲ್ಲ. ಇವನ್ನು ಸಾಧ್ಯವಾದಷ್ಟೂ ಮೀರುವುದಕ್ಕೆ ಯತ್ನಿಸಿ ಅನ್ನುವುದು ನಿಯಮ. ಭಾಷೆಯ ಮುಖ್ಯ ಉದ್ದೇಶ ತಲುಪುವುದು. ತುಂಬ ಸುಲಭವಾಗಿ, ಸರಳವಾಗಿ, ನೇರವಾಗಿ ತೊಟ್ಟು ಕಳಚಿದ ಹೂವು ಹಸಿರುಹುಲ್ಲಿನ ನೆಲಕ್ಕೆ ಇಳಿದಂತೆ ಸರಾಗವಾಗಿ ತಲುಪುದು. ತಲುಪಿ ನೆಲೆಗೊಳ್ಳುವುದು. ನೆಲೆಗೊಂಡು ತನ್ನ ಅರ್ಥವನ್ನು ಬಿಟ್ಟುಕೊಟ್ಟು ನೀಗಿಕೊಳ್ಳುವುದು. ಆದರೆ ಈಗಾಗುತ್ತಿರುವುದೇನು? ಪದ ಸುಂದರವಾಗಿರುತ್ತದೆ; ಅರ್ಥವನ್ನು ಮಾತ್ರ ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ಅದರೊಳಗೆ ಅರ್ಥವೇ ಇರುವುದಿಲ್ಲ. Post Your Views ಮುಖಪುಟ / ಅಂಕಣಗಳು Other articles published on Jul 4, 2003
Read more at: http://kannada.oneindia.com/column/janaki/2003/040703bhashe.html
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಕನ್ನಡವ ಕಾಪಾಡು ನನ್ನ ಆನಂದಾ...
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಕನ್ನಡವ ಕಾಪಾಡು ನನ್ನ ಆನಂದಾ...
janaki column from 2005 Hai Bangalore. Copying from thatskannada.com
Storing a copy in my blog to refer when I feel low.
thatskannada.com went down, then becamse kannada.oneindia.com.....
Have this handy....
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಕನ್ನಡವ ಕಾಪಾಡು ನನ್ನ ಆನಂದಾ... ಕನ್ನಡವ ಕಾಪಾಡು ನನ್ನ ಆನಂದಾ... Published: Friday, June 10, 2005, 23:20 [IST] Subscribe to Oneindia Kannada ಜಾನಕಿ ಮಳೆಯಾಗುತ್ತಿದೆ. ಮಳೆ ಸುರಿಯುತ್ತಿದೆ. ಮಳೆ ಬೀಳುತ್ತಿದೆ. ಮಳೆ ಜಡಿಯುತ್ತಿದೆ. ಮಳೆ ಹೊಡಿಯುತ್ತಿದೆ. ಮಳೆ ಬರುತ್ತಿದೆ... ಆಷಾಡದ ಆಗಸದಿಂದ ಕಾದ ಭೂಮಿಗೆ ಬೀಳುವ ಹನಿಯನ್ನು ಹೀಗೆಲ್ಲಾ ಹೇಳುವ ಶಕ್ತಿ ಇರುವುದು ಕನ್ನಡಕ್ಕೆ ಮಾತ್ರ. ಇಂಗ್ಲಿಷ್ನಲ್ಲಿ ಈ ಎಲ್ಲಾ ಅಭಿವ್ಯಕ್ತಿಗೆ ಒಂದೇ ಪದ; Its raining. ಈ ಒಂದು ಪದವನ್ನು ಕಲಿತರೆ ಸಾಕು, ಇಂಗ್ಲಿಷ್ ಕರತಲಾಮಲಕ. ಹೇಳುವುದನ್ನು ನಿಖರವಾಗಿ, ಸರಿಯಾಗಿ ಹೇಳಿಬಿಟ್ಟರೆ ಮುಗೀತು. ಅದಕ್ಕೆ ಸಾಹಿತ್ಯಿಕತೆ ಬೇಕಿಲ್ಲ. ಕಲೆಗಾರಿಕೆ ಬೇಕಿಲ್ಲ. ಇಂಗ್ಲಿಷ್ನಲ್ಲಿ ಕಲೆ ಮತ್ತು ಸಾಹಿತ್ಯ ಇಲ್ಲ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲ. ಡಿವಿಜಿ ಇದನ್ನು ಒಂದೇ ಸಾಲಿನಲ್ಲಿ ಹೇಳಿಬಿಟ್ಟರು : ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವಕೆ...’ ಮಾಧ್ಯಮದ ಪ್ರಶ್ನೆ ಬಂದಾಗೆಲ್ಲ ನಮಗೆ ಈ ಸಾಲು ನೆನಪಾಗಬೇಕು. ನಮ್ಮ ಜೀವನಕ್ಕೆ ಹತ್ತಿರವಾದ ಭಾಷೆ ಕನ್ನಡ. ನಾವು ಹೇಳುವುದೆಲ್ಲವನ್ನೂ ಕನ್ನಡದ ಮೂಲಕವೇ ಹೇಳಬೇಕು. ಕಲಿಯುವುದನ್ನು ಇಂಗ್ಲಿಷಿನ ಮೂಲಕ ಕಲಿಯೋಣ. ಅದರಲ್ಲಿ ತಪ್ಪಿಲ್ಲ. ಹೀಗೆ ಮಾಡೋದರಿಂದ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಬರುತ್ತದೆ. ಎರಡೂ ಭಾಷೆಯ ಅನುಕೂಲಗಳನ್ನು ಪಡೆದುಕೊಂಡಂತಾಗುತ್ತದೆ. ಜ್ಞಾನದ ದಿಗಂತ ವಿಸ್ತಾರವೂ ಆಗುತ್ತದೆ. ಆದರೆ ಇವತ್ತು ಹಾಗಾಗುತ್ತಿಲ್ಲ. ಇಂಗ್ಲಿಷ್ಭಾಷೆಯ ಮೋಹ, ಕನ್ನಡ ಪ್ರೀತಿಯನ್ನು ಮೀರಿಸುತ್ತಿದೆ. ಅದು ಅಪಾಯಕಾರಿ. ಅಡುಗೆ ಮನೆಯ ಭಾಷೆ ಕನ್ನಡ ಅಂತ ಹೇಳುತ್ತಿರುವ ಹೊತ್ತಿಗೇ ಅಡುಗೆ ಮನೆಯಲ್ಲೂ ಕೊತ್ತಂಬರಿ ಸೊಪ್ಪು, ಬದನೆಕಾಯಿ, ತೊಂಡೆಕಾಯಿ, ಬಾಳೆಕಾಯಿ ಇಲ್ಲ. ಅಲ್ಲಿರುವುದು ಗ್ರೀನ್ ಚಿಲ್ಲಿ, ಕಾಲಿಫ್ಲವರ್, ಕ್ಯಾಬೇಜು ಮತ್ತು ಕ್ಯಾರೆಟ್. ಇಡ್ಲಿ ಮತ್ತು ದೋಸೆಯ ಜಾಗಕ್ಕೆ ನೂಡಲ್ಸ್ ಮತ್ತು ಕಾರ್ನ್ಫ್ಲೇಕ್ಸ್ ಬಂದಿದೆ. ಮಕ್ಕಳು ನಿದ್ದೆ ಹೋಗುವುದಿಲ್ಲ. ಬದಲಾಗಿ, ದೆ ಗೋ ಟು ಬೆಡ್!ಮೀಯುವುದನ್ನು ಬಿಟ್ಟು, ದೆ ಸಿಂಪ್ಲಿ ಟೇಕ್ ಬಾತ್. ಮನೆಗಳಲ್ಲಿ ಬಚ್ಚಲು ಮನೆಯಿಲ್ಲ. ಬಾತ್ರೂಮ್ ಇದೆ! * ಕನ್ನಡದ ಶಕ್ತಿಯನ್ನು ಯಾಕೆ ಮರೆಯಬೇಕು, ಕಡೆ ಗಣಿಸಬೇಕು? ಕನ್ನಡ ಒಂದೇ ಅಲ್ಲ ; ಯಾವುದೇ ಪ್ರಾದೇಶಿಕ ಭಾಷೆಯ ಶಕ್ತಿಯನ್ನು ಯಾಕೆ ನಿರಾಕರಿಸಬೇಕು?ಇಂಗ್ಲಿಷ್ ನಮಗೆ ಏನೇನನ್ನೂ ಕಲಿಸುತ್ತದೆ. ಏನೇನನ್ನೋ ಹೇಳಿಕೊಡುತ್ತದೆ. ಆದರೆ ಅದು ಹೇಳಿಕೊಟ್ಟ ದ್ದೆಲ್ಲ ಕೇವಲ ಹೊಟ್ಟೆ ಪಾಡಿಗಷ್ಟೇ ಸೀಮಿತ. ವಿಜ್ಞಾನದ ಸೂತ್ರಗಳನ್ನೂ, ತಂತ್ರಜ್ಞಾನದ ಸೂಕ್ಷ್ಮಗಳನ್ನೂ ಇಂಗ್ಲಿಷ್ನಲ್ಲಿ ಕಲಿಯದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಅದು ಹುಟ್ಟಿದ್ದೇ ಆ ಭಾಷೆಯಲ್ಲಿ. ಅದನ್ನು ನಾವೂ ತಿಳಿದುಕೊಳ್ಳುವ ಮೂಲಕ ನಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಸಮಕಾಲೀನ ರಾಗೋಣ. ಆದರೆ ನಮ್ಮನ್ನು ನಾವು ಅಭಿವ್ಯಕ್ತಿಗೊಳ್ಳುವಾಗ ಆ ಭಾಷೆ ಯಾಕೆ? ಅದರಲ್ಲಿ ವ್ಯವಹಾರ ಮಾತುಗಳನ್ನು ಬಿಟ್ಟರೆ, ಓದಿ-ಕಲಿತ ನಾಲ್ಕಾರು ಸಾಲುಗಳನ್ನು ಬಿಟ್ಟರೆ, ಇನ್ನೇನಾದರೂ ಹೇಳಲು ಸಾಧ್ಯವೇ?ಬೇಕಿದ್ದರೆ ಇಂಗ್ಲಿಷ್ ಮಾತಾಡುವ ಮಂದಿಯ ಜೊತೆ ಒಂದಷ್ಟು ಹೊತ್ತು ಹರಟೆ ಹೊಡೆದು ನೋಡಿ; ಅವರ ಮಾತಲ್ಲಿ ಅವೇ ಪದಗಳು ಮತ್ತೆ ಮತ್ತೆ ಬಂದು ಹೋಗುತ್ತವೆ. ತಮಗೆ ಗೊತ್ತಿರುವ ಸೀಮಿತ ಪದಗಳನ್ನು ಬಳಸಿ ಅವರು ಮಾತನಾಡುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಹಳ್ಳಿಗೆ ಕರೆದೊಯ್ದು ದಾಸವಾಳ ಹೂವನ್ನೋ, ಸಂಜೆಮಲ್ಲಿಗೆಯನ್ನೋ ತೋರಿಸಿ ಅದರ ಹೆಸರನ್ನು ಇಂಗ್ಲಿಷ್ನಲ್ಲಿ ಹೇಳಿ ನೋಡೋಣ ಅಂದರೆ ಗಾಬರಿಯಾಗುತ್ತಾರೆ! ಇಂಗ್ಲಿಷಿನ ಮಿತಿ ಅದು. ಒಂದೊಂದು ಭಾಷೆಯೂ ಆ ನೆಲದಿಂದ ಹುಟ್ಟಿದ್ದು. ಇಂಗ್ಲಿಷಿನಲ್ಲಿ ವರ್ಡ್ಸ್ವರ್ಥ್, ದಿ ಡ್ಯಾಪೊಡಿಲ್ಸ್ ಎಂಬ ಪದ್ಯ ಬರೆಯಬಲ್ಲ. ಕನ್ನಡದಲ್ಲಿ ಅದು ಮೈಸೂರು ಮಲ್ಲಿಗೆಯೇ ಆಗಿ ಪಡಿ ಮೂಡಬೇಕು. ಡ್ಯಾಫೋಡಿಲ್ಸಿನ ಪರಿಮಳ ನಮ್ಮ ಮೂಗಿಗೆ ಅಡರುವುದೇ ಅಸಾಧ್ಯ. ಹಾಗೇ ಮಲ್ಲಿಗೆಯ ಕುರಿತು ಇಂಗ್ಲಿಷ್ನಲ್ಲಿ ಬರೆದ ಕವಿತೆ ಎಷ್ಟು ಕ್ರೂರವಾಗಿ ಕೇಳಿಸೀತು ಊಹಿಸಿ? ಒಂದು ಭಾಷೆಯ ಸೊಗಸೇ ಬೇರೆ. ಅಲ್ಲಿನ ಜನ ಪದವೇ ಆ ಭಾಷೆಯ ತಕ್ಕ ವಾತಾವರಣವನ್ನು ನಿರ್ಮಿಸಿ ಕೊಂಡಿರುತ್ತದೆ. ಅದರದೇ ಆದ ಸಂಸ್ಕೃತಿ, ಆಚರಣೆ, ಸಂಭ್ರಮಗಳನ್ನು ಗೊತ್ತು ಮಾಡಿಕೊಂಡಿರುತ್ತದೆ. ಉದಾಹರಣೆಗೆ ಇಲ್ಲಿ ಮದುವೆಗೊಂದು ಹಾಡು, ಸೋಬಾನೆ, ಸುಪ್ರಭಾತ, ಹಸೆಹಾಡು, ಜನಪದದಲ್ಲಿ ಬರುವ ಬರುವ ಬೀಸುವ ಪದಗಳು, ಗದ್ದೆಯಲ್ಲಿ ನಾಟಿ ಮಾಡುವಾಗ ಹಾಡುವ ಪಾಡ್ಡನ, ಗದ್ದೆ ಉಳುವಾಗ ಹಾಡುವ ಓಬೇಲೇ, ಬೆಸ್ತರ ಓ ಬೇಲಿ ಲೇ ಸೋ... ರಾಗವೂ ಅಷ್ಟೆ. ನಮ್ಮ ಭಾಷೆಯಷ್ಟೇ ವಿಶಿಷ್ಟವಾದದ್ದು ; ಅಮೃತವರ್ಷಿಣಿ, ಶಿವರಂಜನಿ, ಆನಂದಭೈರವಿ..ಇದನ್ನೆಲ್ಲ ಕಷ್ಟಪಟ್ಟು ಕಲಿತು ಮತ್ತೊಂದು ಭಾಷೆಯ ಮೂಲಕ ಮೀರುವುದು ಸಾಧ್ಯವೇ?ಮೀರುತ್ತೇವೆ ಅಂತ ಹೇಳಿಕೊಳ್ಳುವುದು ಕೂಡ ಎಂಥ ಭ್ರಮೆ, ಎಂಥ ಮೂರ್ಖತನ. ಇಂಗ್ಲಿಷ್ ಬಲ್ಲವರು ಕೂಡ ಕನ್ನಡದಲ್ಲೇ ಮಾತಾಡುತ್ತಿದ್ದರೆ ಕನ್ನಡ ಆ ಜ್ಞಾನದ ನೆರವಿನಿಂದ ಮತ್ತಷ್ಟು ಶ್ರೀಮಂತವೂ, ಸಮೃದ್ಧವೂ ಆಗುತ್ತದೆ ಅಂತ ಯಾಕೆ ಹೊಳೆಯುವುದಿಲ್ಲ. ಇಂಗ್ಲಿಷ್ ಕೇವಲ ಹೊಸ ಸಂಗತಿಗಳನ್ನು, ಕನ್ನಡದಲ್ಲಿ ಹೇಳಿಲ್ಲದ, ಹೇಳಲಾಗದ ಸಂಗತಿಗಳನ್ನು ತಿಳಿದುಕೊಳ್ಳುವ ಮಾಧ್ಯಮ ಮಾತ್ರ ಎಂದು ಭಾವಿಸಬಾರದು. ಆ ಒಣ ಭಾಷೆಯನ್ನೇ ಮಾತಿಗೂ ಯಾಕೆ ಬಳಸಬೇಕು? ಇಂಥ ಪ್ರಶ್ನೆಗಳನ್ನು ಮುಂದಿಟ್ಟು ಕೊಳ್ಳದೇ ಹೋದರೆ ನಾವು ಒಳಗೊಳಗೇ ಕುಬ್ಜರಾಗುತ್ತಾ ಹೋಗುತ್ತೇವೆ. ನಮಗೆ ಬೇಸರವಾದಾಗ ಹಾಡಿಕೊಳ್ಳುವುದಕ್ಕೊಂದು ಹಾಡೂ ಇಲ್ಲದೇ ಹೋಗಬಹುದು. ಸಿಟ್ಟು ಬಂದಾಗ ಬೈಯುವುದಕ್ಕೊಂದು ಸಶಕ್ತ ಭಾಷೆಯಿಲ್ಲದಂತಾಗಬಹುದು. ಯಾವ ವಿಜ್ಞಾನವೂ ತಂತ್ರಜ್ಞಾನವೂ ಇಲ್ಲದ ದಿನಗಳಲ್ಲಿ ಈ ನೆಲದಿಂದ ಹುಟ್ಟಿದ ಅಸಂಖ್ಯಾತ ಜನಪದ ಗೀತೆಗಳಲ್ಲಿ ಇರುವ ಹೊಸತನ, ಯಾವ ವೈಜ್ಞಾನಿಕ ಸಂಶೋಧನೆಯಿಂದ ಸಾಧ್ಯವಾದೀತು. ವಿಜ್ಞಾನ, ಅನುಕೂಲಗಳನ್ನು ಮಾಡಿ ಕೊಡುತ್ತದೆ, ನೆಮ್ಮದಿಯನ್ನಲ್ಲ. ಸೌಲಭ್ಯಗಳನ್ನು ಕೊಡುತ್ತದೆ, ಸೌಖ್ಯವನ್ನಲ್ಲ. * ಸುಮ್ಮನೆ ಕುಳಿತು ಲೆಕ್ಕ ಹಾಕಿ. ಇವತ್ತು ಸಾಹಿತ್ಯ, ಕಲೆ, ಸಂಗೀತಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವವರು ಗ್ರಾಮೀಣ ಪ್ರದೇಶದ ಹುಡುಗರು. ಕನ್ನಡವನ್ನಷ್ಟೇ ಬಲ್ಲವರು. ಇಂಗ್ಲಿಷ್ ಚೆನ್ನಾಗಿ ಮಾತಾಡಲು ಕಲಿತ ನಗರ ಪ್ರದೇಶದ ಹುಡುಗರು ಕತೆ ಬರೆಯುವುದಿಲ್ಲ, ಕವಿತೆ ಬರೆಯುವುದಿಲ್ಲ. ಮಹಾನಗರಕ್ಕೆ ಹಳ್ಳಿಯಿಂದ ಬಂದವರಷ್ಟೇ ಅಕ್ಷರದ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಮಹಾನಗರದಲ್ಲಿ ಹುಟ್ಟಿ ಬೆಳೆದ ಮಂದಿಗೆ ಮಾತಿನ ಮೇಲೆ ನಂಬಿಕೆ. ಜೀವನ ಪಾವನವಾಗಲು ಮಾತು, ಗದ್ದಲ, ಬಿಡುವಿಲ್ಲದ ಜೀವನ, ಇಂಗ್ಲಿಷು ಸಾಕು ಎಂಬ ಮೂಢನಂಬಿಕೆ. ಇಂಗ್ಲಿಷ್ ಏನನ್ನೂ ಬರೆಸಿಕೊಳ್ಳುವುದಿಲ್ಲ. ಅದು ನಿಷ್ಕೃಯರನ್ನಾಗಿ ಮಾಡುತ್ತಾ ಹೋಗುತ್ತದೆ; ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ, ಸಾಹಿತ್ಯಕವಾಗಿ. ಅದಕ್ಕಿಂತ ದೊಡ್ಡ ಅಪಾಯ ಇಂಗ್ಲಿಷ್ ಶಿಕ್ಷಣದ್ದು. ಅದು ನಮ್ಮ ಮೂಲಭೂತ ಸ್ವರೂಪವನ್ನೇ ಬದಲಾಯಿಸುತ್ತದೆ. ಎಲ್ಲರನ್ನೂ ಏಕರೂಪದಲ್ಲಿ ಕಡೆದಿಡುತ್ತದೆ. ಐದು ವರುಷ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಹೊರಬಂದ ನೂರು ಮಕ್ಕಳ ಪೈಕಿ ಯಾರ್ಯಾರ ವೈಶಿಷ್ಟ್ಯ, ಹಿನ್ನೆಲೆ, ಆಸಕ್ತಿ ಏನೇನು ಅಂತ ಹೇಳಲಾಗುವುದಿಲ್ಲ. ಎಲ್ಲರೂ ಅದೇ ಆಗಿರುತ್ತಾರೆ. ಯೂನಿಫಾರ್ಮ್ ಕೇವಲ ಹೊರಗನ್ನಷ್ಟೇ ಯೂನಿಫಾರ್ಮ್ ಮಾಡುವುದಿಲ್ಲ, ಒಳಗನ್ನೂ ರಿಫಾರ್ಮ್ ಮಾಡುತ್ತದೆ. * ಇಂಗ್ಲಿಷಿನಲ್ಲಿ ಬರೆದ ಭಾರತೀಯ ಲೇಖಕರೆಲ್ಲ ಮಾತೃಭಾಷೆಯಲ್ಲಿ ಓದಿದವರು, ಆಮೇಲೆ ಇಂಗ್ಲಿಷಿನಲ್ಲಿ ಬರೆದವರು. ಇಂಗ್ಲಿಷ್ ಅವರಿಗೆ ಕೇವಲ ಮಾಧ್ಯಮವಷ್ಟೇ ಆಗಿತ್ತು. ಇಂಗ್ಲಿಷ್ನಲ್ಲಿ ಓದುವ ತರುಣರಿಗೆ, ಸಾಹಿತ್ಯದ ಅಗತ್ಯವೇ ಇದ್ದಂತೆ ತೋರುತ್ತಿಲ್ಲ. ಅವರ್ಯಾರೂ ಓದುತ್ತಿಲ್ಲ, ಬರೆಯುತ್ತಿಲ್ಲ. ಅಕ್ಷರ, ಅಮರತ್ವದಿಂದ ದೂರಾಗುತ್ತಿದೆ. ಇಂಗ್ಲಿಷು ಬಲ್ಲ ಜಾಣರಿಗೆ ಒಂದು ಪ್ರಶ್ನೆ. ಜನ ಪದದ ಈ ಸಾಲನ್ನು ನೀವು ಇಂಗ್ಲಿಷಿನಲ್ಲಿ ಹೇಗೆ ಗ್ರಹಿಸುತ್ತೀರಿ?ಹೇಗೆ ಹಾಡುತ್ತೀರಿ?ಹೇಗೆ ಬರೆಯುತ್ತೀರಿ? ಅಚ್ಚಚ್ಚ ಬೆಳದಿಂಗಳೇ! ನನ್ನೂರ ಹಾಲಿನಂಥ ಬೆಳದಿಂಗಳೇ!! ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಗಣಪೂಜೆ! ತಿಂಗಳು ಮಾವ ನಿನ ಪೂಜೆ ನಮಗೆ ಅನುಗಾಲ ತಿಂಗಳು ಮಾವಾಗೆ ತಂಗೇರೇಳು ಮಂದಿ ತಿಂಗು ತಿಂಗಳಿಗೆ ತವರೀಗೆ! ಹೊಯ್ತೀನೆಂದು ತಿಂಗಳ ಬೆಳಕೆ ಹಗಲಾದೋ (ಸೇಹ ಸೇತು : ಹಾಯ್ ಬೆಂಗಳೂರ್!)
Read more at: http://kannada.oneindia.com/column/janaki/2005/100605kan-eng.html
janaki column from 2005 Hai Bangalore. Copying from thatskannada.com
Storing a copy in my blog to refer when I feel low.
thatskannada.com went down, then becamse kannada.oneindia.com.....
Have this handy....
ಒನ್ ಇಂಡಿಯಾ » ಕನ್ನಡ » ಅಂಕಣಗಳು » ತೆರೆದ ಬಾಗಿಲು » ಕನ್ನಡವ ಕಾಪಾಡು ನನ್ನ ಆನಂದಾ... ಕನ್ನಡವ ಕಾಪಾಡು ನನ್ನ ಆನಂದಾ... Published: Friday, June 10, 2005, 23:20 [IST] Subscribe to Oneindia Kannada ಜಾನಕಿ ಮಳೆಯಾಗುತ್ತಿದೆ. ಮಳೆ ಸುರಿಯುತ್ತಿದೆ. ಮಳೆ ಬೀಳುತ್ತಿದೆ. ಮಳೆ ಜಡಿಯುತ್ತಿದೆ. ಮಳೆ ಹೊಡಿಯುತ್ತಿದೆ. ಮಳೆ ಬರುತ್ತಿದೆ... ಆಷಾಡದ ಆಗಸದಿಂದ ಕಾದ ಭೂಮಿಗೆ ಬೀಳುವ ಹನಿಯನ್ನು ಹೀಗೆಲ್ಲಾ ಹೇಳುವ ಶಕ್ತಿ ಇರುವುದು ಕನ್ನಡಕ್ಕೆ ಮಾತ್ರ. ಇಂಗ್ಲಿಷ್ನಲ್ಲಿ ಈ ಎಲ್ಲಾ ಅಭಿವ್ಯಕ್ತಿಗೆ ಒಂದೇ ಪದ; Its raining. ಈ ಒಂದು ಪದವನ್ನು ಕಲಿತರೆ ಸಾಕು, ಇಂಗ್ಲಿಷ್ ಕರತಲಾಮಲಕ. ಹೇಳುವುದನ್ನು ನಿಖರವಾಗಿ, ಸರಿಯಾಗಿ ಹೇಳಿಬಿಟ್ಟರೆ ಮುಗೀತು. ಅದಕ್ಕೆ ಸಾಹಿತ್ಯಿಕತೆ ಬೇಕಿಲ್ಲ. ಕಲೆಗಾರಿಕೆ ಬೇಕಿಲ್ಲ. ಇಂಗ್ಲಿಷ್ನಲ್ಲಿ ಕಲೆ ಮತ್ತು ಸಾಹಿತ್ಯ ಇಲ್ಲ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲ. ಡಿವಿಜಿ ಇದನ್ನು ಒಂದೇ ಸಾಲಿನಲ್ಲಿ ಹೇಳಿಬಿಟ್ಟರು : ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವಕೆ...’ ಮಾಧ್ಯಮದ ಪ್ರಶ್ನೆ ಬಂದಾಗೆಲ್ಲ ನಮಗೆ ಈ ಸಾಲು ನೆನಪಾಗಬೇಕು. ನಮ್ಮ ಜೀವನಕ್ಕೆ ಹತ್ತಿರವಾದ ಭಾಷೆ ಕನ್ನಡ. ನಾವು ಹೇಳುವುದೆಲ್ಲವನ್ನೂ ಕನ್ನಡದ ಮೂಲಕವೇ ಹೇಳಬೇಕು. ಕಲಿಯುವುದನ್ನು ಇಂಗ್ಲಿಷಿನ ಮೂಲಕ ಕಲಿಯೋಣ. ಅದರಲ್ಲಿ ತಪ್ಪಿಲ್ಲ. ಹೀಗೆ ಮಾಡೋದರಿಂದ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಬರುತ್ತದೆ. ಎರಡೂ ಭಾಷೆಯ ಅನುಕೂಲಗಳನ್ನು ಪಡೆದುಕೊಂಡಂತಾಗುತ್ತದೆ. ಜ್ಞಾನದ ದಿಗಂತ ವಿಸ್ತಾರವೂ ಆಗುತ್ತದೆ. ಆದರೆ ಇವತ್ತು ಹಾಗಾಗುತ್ತಿಲ್ಲ. ಇಂಗ್ಲಿಷ್ಭಾಷೆಯ ಮೋಹ, ಕನ್ನಡ ಪ್ರೀತಿಯನ್ನು ಮೀರಿಸುತ್ತಿದೆ. ಅದು ಅಪಾಯಕಾರಿ. ಅಡುಗೆ ಮನೆಯ ಭಾಷೆ ಕನ್ನಡ ಅಂತ ಹೇಳುತ್ತಿರುವ ಹೊತ್ತಿಗೇ ಅಡುಗೆ ಮನೆಯಲ್ಲೂ ಕೊತ್ತಂಬರಿ ಸೊಪ್ಪು, ಬದನೆಕಾಯಿ, ತೊಂಡೆಕಾಯಿ, ಬಾಳೆಕಾಯಿ ಇಲ್ಲ. ಅಲ್ಲಿರುವುದು ಗ್ರೀನ್ ಚಿಲ್ಲಿ, ಕಾಲಿಫ್ಲವರ್, ಕ್ಯಾಬೇಜು ಮತ್ತು ಕ್ಯಾರೆಟ್. ಇಡ್ಲಿ ಮತ್ತು ದೋಸೆಯ ಜಾಗಕ್ಕೆ ನೂಡಲ್ಸ್ ಮತ್ತು ಕಾರ್ನ್ಫ್ಲೇಕ್ಸ್ ಬಂದಿದೆ. ಮಕ್ಕಳು ನಿದ್ದೆ ಹೋಗುವುದಿಲ್ಲ. ಬದಲಾಗಿ, ದೆ ಗೋ ಟು ಬೆಡ್!ಮೀಯುವುದನ್ನು ಬಿಟ್ಟು, ದೆ ಸಿಂಪ್ಲಿ ಟೇಕ್ ಬಾತ್. ಮನೆಗಳಲ್ಲಿ ಬಚ್ಚಲು ಮನೆಯಿಲ್ಲ. ಬಾತ್ರೂಮ್ ಇದೆ! * ಕನ್ನಡದ ಶಕ್ತಿಯನ್ನು ಯಾಕೆ ಮರೆಯಬೇಕು, ಕಡೆ ಗಣಿಸಬೇಕು? ಕನ್ನಡ ಒಂದೇ ಅಲ್ಲ ; ಯಾವುದೇ ಪ್ರಾದೇಶಿಕ ಭಾಷೆಯ ಶಕ್ತಿಯನ್ನು ಯಾಕೆ ನಿರಾಕರಿಸಬೇಕು?ಇಂಗ್ಲಿಷ್ ನಮಗೆ ಏನೇನನ್ನೂ ಕಲಿಸುತ್ತದೆ. ಏನೇನನ್ನೋ ಹೇಳಿಕೊಡುತ್ತದೆ. ಆದರೆ ಅದು ಹೇಳಿಕೊಟ್ಟ ದ್ದೆಲ್ಲ ಕೇವಲ ಹೊಟ್ಟೆ ಪಾಡಿಗಷ್ಟೇ ಸೀಮಿತ. ವಿಜ್ಞಾನದ ಸೂತ್ರಗಳನ್ನೂ, ತಂತ್ರಜ್ಞಾನದ ಸೂಕ್ಷ್ಮಗಳನ್ನೂ ಇಂಗ್ಲಿಷ್ನಲ್ಲಿ ಕಲಿಯದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಅದು ಹುಟ್ಟಿದ್ದೇ ಆ ಭಾಷೆಯಲ್ಲಿ. ಅದನ್ನು ನಾವೂ ತಿಳಿದುಕೊಳ್ಳುವ ಮೂಲಕ ನಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಸಮಕಾಲೀನ ರಾಗೋಣ. ಆದರೆ ನಮ್ಮನ್ನು ನಾವು ಅಭಿವ್ಯಕ್ತಿಗೊಳ್ಳುವಾಗ ಆ ಭಾಷೆ ಯಾಕೆ? ಅದರಲ್ಲಿ ವ್ಯವಹಾರ ಮಾತುಗಳನ್ನು ಬಿಟ್ಟರೆ, ಓದಿ-ಕಲಿತ ನಾಲ್ಕಾರು ಸಾಲುಗಳನ್ನು ಬಿಟ್ಟರೆ, ಇನ್ನೇನಾದರೂ ಹೇಳಲು ಸಾಧ್ಯವೇ?ಬೇಕಿದ್ದರೆ ಇಂಗ್ಲಿಷ್ ಮಾತಾಡುವ ಮಂದಿಯ ಜೊತೆ ಒಂದಷ್ಟು ಹೊತ್ತು ಹರಟೆ ಹೊಡೆದು ನೋಡಿ; ಅವರ ಮಾತಲ್ಲಿ ಅವೇ ಪದಗಳು ಮತ್ತೆ ಮತ್ತೆ ಬಂದು ಹೋಗುತ್ತವೆ. ತಮಗೆ ಗೊತ್ತಿರುವ ಸೀಮಿತ ಪದಗಳನ್ನು ಬಳಸಿ ಅವರು ಮಾತನಾಡುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಹಳ್ಳಿಗೆ ಕರೆದೊಯ್ದು ದಾಸವಾಳ ಹೂವನ್ನೋ, ಸಂಜೆಮಲ್ಲಿಗೆಯನ್ನೋ ತೋರಿಸಿ ಅದರ ಹೆಸರನ್ನು ಇಂಗ್ಲಿಷ್ನಲ್ಲಿ ಹೇಳಿ ನೋಡೋಣ ಅಂದರೆ ಗಾಬರಿಯಾಗುತ್ತಾರೆ! ಇಂಗ್ಲಿಷಿನ ಮಿತಿ ಅದು. ಒಂದೊಂದು ಭಾಷೆಯೂ ಆ ನೆಲದಿಂದ ಹುಟ್ಟಿದ್ದು. ಇಂಗ್ಲಿಷಿನಲ್ಲಿ ವರ್ಡ್ಸ್ವರ್ಥ್, ದಿ ಡ್ಯಾಪೊಡಿಲ್ಸ್ ಎಂಬ ಪದ್ಯ ಬರೆಯಬಲ್ಲ. ಕನ್ನಡದಲ್ಲಿ ಅದು ಮೈಸೂರು ಮಲ್ಲಿಗೆಯೇ ಆಗಿ ಪಡಿ ಮೂಡಬೇಕು. ಡ್ಯಾಫೋಡಿಲ್ಸಿನ ಪರಿಮಳ ನಮ್ಮ ಮೂಗಿಗೆ ಅಡರುವುದೇ ಅಸಾಧ್ಯ. ಹಾಗೇ ಮಲ್ಲಿಗೆಯ ಕುರಿತು ಇಂಗ್ಲಿಷ್ನಲ್ಲಿ ಬರೆದ ಕವಿತೆ ಎಷ್ಟು ಕ್ರೂರವಾಗಿ ಕೇಳಿಸೀತು ಊಹಿಸಿ? ಒಂದು ಭಾಷೆಯ ಸೊಗಸೇ ಬೇರೆ. ಅಲ್ಲಿನ ಜನ ಪದವೇ ಆ ಭಾಷೆಯ ತಕ್ಕ ವಾತಾವರಣವನ್ನು ನಿರ್ಮಿಸಿ ಕೊಂಡಿರುತ್ತದೆ. ಅದರದೇ ಆದ ಸಂಸ್ಕೃತಿ, ಆಚರಣೆ, ಸಂಭ್ರಮಗಳನ್ನು ಗೊತ್ತು ಮಾಡಿಕೊಂಡಿರುತ್ತದೆ. ಉದಾಹರಣೆಗೆ ಇಲ್ಲಿ ಮದುವೆಗೊಂದು ಹಾಡು, ಸೋಬಾನೆ, ಸುಪ್ರಭಾತ, ಹಸೆಹಾಡು, ಜನಪದದಲ್ಲಿ ಬರುವ ಬರುವ ಬೀಸುವ ಪದಗಳು, ಗದ್ದೆಯಲ್ಲಿ ನಾಟಿ ಮಾಡುವಾಗ ಹಾಡುವ ಪಾಡ್ಡನ, ಗದ್ದೆ ಉಳುವಾಗ ಹಾಡುವ ಓಬೇಲೇ, ಬೆಸ್ತರ ಓ ಬೇಲಿ ಲೇ ಸೋ... ರಾಗವೂ ಅಷ್ಟೆ. ನಮ್ಮ ಭಾಷೆಯಷ್ಟೇ ವಿಶಿಷ್ಟವಾದದ್ದು ; ಅಮೃತವರ್ಷಿಣಿ, ಶಿವರಂಜನಿ, ಆನಂದಭೈರವಿ..ಇದನ್ನೆಲ್ಲ ಕಷ್ಟಪಟ್ಟು ಕಲಿತು ಮತ್ತೊಂದು ಭಾಷೆಯ ಮೂಲಕ ಮೀರುವುದು ಸಾಧ್ಯವೇ?ಮೀರುತ್ತೇವೆ ಅಂತ ಹೇಳಿಕೊಳ್ಳುವುದು ಕೂಡ ಎಂಥ ಭ್ರಮೆ, ಎಂಥ ಮೂರ್ಖತನ. ಇಂಗ್ಲಿಷ್ ಬಲ್ಲವರು ಕೂಡ ಕನ್ನಡದಲ್ಲೇ ಮಾತಾಡುತ್ತಿದ್ದರೆ ಕನ್ನಡ ಆ ಜ್ಞಾನದ ನೆರವಿನಿಂದ ಮತ್ತಷ್ಟು ಶ್ರೀಮಂತವೂ, ಸಮೃದ್ಧವೂ ಆಗುತ್ತದೆ ಅಂತ ಯಾಕೆ ಹೊಳೆಯುವುದಿಲ್ಲ. ಇಂಗ್ಲಿಷ್ ಕೇವಲ ಹೊಸ ಸಂಗತಿಗಳನ್ನು, ಕನ್ನಡದಲ್ಲಿ ಹೇಳಿಲ್ಲದ, ಹೇಳಲಾಗದ ಸಂಗತಿಗಳನ್ನು ತಿಳಿದುಕೊಳ್ಳುವ ಮಾಧ್ಯಮ ಮಾತ್ರ ಎಂದು ಭಾವಿಸಬಾರದು. ಆ ಒಣ ಭಾಷೆಯನ್ನೇ ಮಾತಿಗೂ ಯಾಕೆ ಬಳಸಬೇಕು? ಇಂಥ ಪ್ರಶ್ನೆಗಳನ್ನು ಮುಂದಿಟ್ಟು ಕೊಳ್ಳದೇ ಹೋದರೆ ನಾವು ಒಳಗೊಳಗೇ ಕುಬ್ಜರಾಗುತ್ತಾ ಹೋಗುತ್ತೇವೆ. ನಮಗೆ ಬೇಸರವಾದಾಗ ಹಾಡಿಕೊಳ್ಳುವುದಕ್ಕೊಂದು ಹಾಡೂ ಇಲ್ಲದೇ ಹೋಗಬಹುದು. ಸಿಟ್ಟು ಬಂದಾಗ ಬೈಯುವುದಕ್ಕೊಂದು ಸಶಕ್ತ ಭಾಷೆಯಿಲ್ಲದಂತಾಗಬಹುದು. ಯಾವ ವಿಜ್ಞಾನವೂ ತಂತ್ರಜ್ಞಾನವೂ ಇಲ್ಲದ ದಿನಗಳಲ್ಲಿ ಈ ನೆಲದಿಂದ ಹುಟ್ಟಿದ ಅಸಂಖ್ಯಾತ ಜನಪದ ಗೀತೆಗಳಲ್ಲಿ ಇರುವ ಹೊಸತನ, ಯಾವ ವೈಜ್ಞಾನಿಕ ಸಂಶೋಧನೆಯಿಂದ ಸಾಧ್ಯವಾದೀತು. ವಿಜ್ಞಾನ, ಅನುಕೂಲಗಳನ್ನು ಮಾಡಿ ಕೊಡುತ್ತದೆ, ನೆಮ್ಮದಿಯನ್ನಲ್ಲ. ಸೌಲಭ್ಯಗಳನ್ನು ಕೊಡುತ್ತದೆ, ಸೌಖ್ಯವನ್ನಲ್ಲ. * ಸುಮ್ಮನೆ ಕುಳಿತು ಲೆಕ್ಕ ಹಾಕಿ. ಇವತ್ತು ಸಾಹಿತ್ಯ, ಕಲೆ, ಸಂಗೀತಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವವರು ಗ್ರಾಮೀಣ ಪ್ರದೇಶದ ಹುಡುಗರು. ಕನ್ನಡವನ್ನಷ್ಟೇ ಬಲ್ಲವರು. ಇಂಗ್ಲಿಷ್ ಚೆನ್ನಾಗಿ ಮಾತಾಡಲು ಕಲಿತ ನಗರ ಪ್ರದೇಶದ ಹುಡುಗರು ಕತೆ ಬರೆಯುವುದಿಲ್ಲ, ಕವಿತೆ ಬರೆಯುವುದಿಲ್ಲ. ಮಹಾನಗರಕ್ಕೆ ಹಳ್ಳಿಯಿಂದ ಬಂದವರಷ್ಟೇ ಅಕ್ಷರದ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಮಹಾನಗರದಲ್ಲಿ ಹುಟ್ಟಿ ಬೆಳೆದ ಮಂದಿಗೆ ಮಾತಿನ ಮೇಲೆ ನಂಬಿಕೆ. ಜೀವನ ಪಾವನವಾಗಲು ಮಾತು, ಗದ್ದಲ, ಬಿಡುವಿಲ್ಲದ ಜೀವನ, ಇಂಗ್ಲಿಷು ಸಾಕು ಎಂಬ ಮೂಢನಂಬಿಕೆ. ಇಂಗ್ಲಿಷ್ ಏನನ್ನೂ ಬರೆಸಿಕೊಳ್ಳುವುದಿಲ್ಲ. ಅದು ನಿಷ್ಕೃಯರನ್ನಾಗಿ ಮಾಡುತ್ತಾ ಹೋಗುತ್ತದೆ; ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ, ಸಾಹಿತ್ಯಕವಾಗಿ. ಅದಕ್ಕಿಂತ ದೊಡ್ಡ ಅಪಾಯ ಇಂಗ್ಲಿಷ್ ಶಿಕ್ಷಣದ್ದು. ಅದು ನಮ್ಮ ಮೂಲಭೂತ ಸ್ವರೂಪವನ್ನೇ ಬದಲಾಯಿಸುತ್ತದೆ. ಎಲ್ಲರನ್ನೂ ಏಕರೂಪದಲ್ಲಿ ಕಡೆದಿಡುತ್ತದೆ. ಐದು ವರುಷ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಹೊರಬಂದ ನೂರು ಮಕ್ಕಳ ಪೈಕಿ ಯಾರ್ಯಾರ ವೈಶಿಷ್ಟ್ಯ, ಹಿನ್ನೆಲೆ, ಆಸಕ್ತಿ ಏನೇನು ಅಂತ ಹೇಳಲಾಗುವುದಿಲ್ಲ. ಎಲ್ಲರೂ ಅದೇ ಆಗಿರುತ್ತಾರೆ. ಯೂನಿಫಾರ್ಮ್ ಕೇವಲ ಹೊರಗನ್ನಷ್ಟೇ ಯೂನಿಫಾರ್ಮ್ ಮಾಡುವುದಿಲ್ಲ, ಒಳಗನ್ನೂ ರಿಫಾರ್ಮ್ ಮಾಡುತ್ತದೆ. * ಇಂಗ್ಲಿಷಿನಲ್ಲಿ ಬರೆದ ಭಾರತೀಯ ಲೇಖಕರೆಲ್ಲ ಮಾತೃಭಾಷೆಯಲ್ಲಿ ಓದಿದವರು, ಆಮೇಲೆ ಇಂಗ್ಲಿಷಿನಲ್ಲಿ ಬರೆದವರು. ಇಂಗ್ಲಿಷ್ ಅವರಿಗೆ ಕೇವಲ ಮಾಧ್ಯಮವಷ್ಟೇ ಆಗಿತ್ತು. ಇಂಗ್ಲಿಷ್ನಲ್ಲಿ ಓದುವ ತರುಣರಿಗೆ, ಸಾಹಿತ್ಯದ ಅಗತ್ಯವೇ ಇದ್ದಂತೆ ತೋರುತ್ತಿಲ್ಲ. ಅವರ್ಯಾರೂ ಓದುತ್ತಿಲ್ಲ, ಬರೆಯುತ್ತಿಲ್ಲ. ಅಕ್ಷರ, ಅಮರತ್ವದಿಂದ ದೂರಾಗುತ್ತಿದೆ. ಇಂಗ್ಲಿಷು ಬಲ್ಲ ಜಾಣರಿಗೆ ಒಂದು ಪ್ರಶ್ನೆ. ಜನ ಪದದ ಈ ಸಾಲನ್ನು ನೀವು ಇಂಗ್ಲಿಷಿನಲ್ಲಿ ಹೇಗೆ ಗ್ರಹಿಸುತ್ತೀರಿ?ಹೇಗೆ ಹಾಡುತ್ತೀರಿ?ಹೇಗೆ ಬರೆಯುತ್ತೀರಿ? ಅಚ್ಚಚ್ಚ ಬೆಳದಿಂಗಳೇ! ನನ್ನೂರ ಹಾಲಿನಂಥ ಬೆಳದಿಂಗಳೇ!! ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಗಣಪೂಜೆ! ತಿಂಗಳು ಮಾವ ನಿನ ಪೂಜೆ ನಮಗೆ ಅನುಗಾಲ ತಿಂಗಳು ಮಾವಾಗೆ ತಂಗೇರೇಳು ಮಂದಿ ತಿಂಗು ತಿಂಗಳಿಗೆ ತವರೀಗೆ! ಹೊಯ್ತೀನೆಂದು ತಿಂಗಳ ಬೆಳಕೆ ಹಗಲಾದೋ (ಸೇಹ ಸೇತು : ಹಾಯ್ ಬೆಂಗಳೂರ್!)
Read more at: http://kannada.oneindia.com/column/janaki/2005/100605kan-eng.html
Wednesday, 25 January 2017
bill pay coupons
as on jan 25, 2017
Paytm
ELEC5 for Electricity Bills, Max 50 Rs cashback
BSNL4 for BSNL Bills 3% cashback
BILLPAY is now like lucky dip, not each time cashback, So as good as junk it.
PAYTM is good, It shows the cashback amount & puts it to wallet immediately after payment completes.
Freecharge
EXPIRED
BESCOM10 10% off on current bill
BIJLI 150 Rs Off or 10% off on Current Bill
WALLET 5% Cashback add money to Wallet
Valid only for 1'st txn
JAN55 100% Cashback on Billpayment
100X3 100% Cashback on 1'st Txn
NO CASHBACK....... BILLFREE 60 to 300
Sorry! This offer is applicable only for users who have received it & is linked to their email id.
C25 25 cashback for recharge of 50 Rs
EXPIRED BEST 10% off on CUrrent bills
EXPIRED HAPPY50
This promo is not eligible for Electricity transactions. GRAB250 2% off on current
BIJLI alone seems to work on Freecharge.. It gives 50 Rs rebate.
Freecharge allows cashback once for one card.
you pay thru same card 2'd or 3'rd or subsequent times, cashback won't come.
Also, freecharge cashback is like leap of faith. It won't show up when you pay & even after paying, it won't show up quickly.
Even login won't work at times.
Website surely needs repair of it's User Interface.
Mobikwik is again similar to Freecharge.
Only once per card.
Almost all of these sites give good offers only for 1'st use, as if next times, we don't pay money.
Wondering, if these sites need new person each time while paying bills.
Until VC money is blowing hot air into these balloons, they'll grow big.
Once "hawaa nakal gayi", we might need to go back to bill pay/ECS with our banks.
Paytm
ELEC5 for Electricity Bills, Max 50 Rs cashback
BSNL4 for BSNL Bills 3% cashback
BILLPAY is now like lucky dip, not each time cashback, So as good as junk it.
PAYTM is good, It shows the cashback amount & puts it to wallet immediately after payment completes.
Freecharge
EXPIRED
BESCOM10 10% off on current bill
BIJLI 150 Rs Off or 10% off on Current Bill
WALLET 5% Cashback add money to Wallet
Valid only for 1'st txn
JAN55 100% Cashback on Billpayment
100X3 100% Cashback on 1'st Txn
NO CASHBACK....... BILLFREE 60 to 300
Sorry! This offer is applicable only for users who have received it & is linked to their email id.
C25 25 cashback for recharge of 50 Rs
EXPIRED BEST 10% off on CUrrent bills
EXPIRED HAPPY50
This promo is not eligible for Electricity transactions. GRAB250 2% off on current
BIJLI alone seems to work on Freecharge.. It gives 50 Rs rebate.
Freecharge allows cashback once for one card.
you pay thru same card 2'd or 3'rd or subsequent times, cashback won't come.
Also, freecharge cashback is like leap of faith. It won't show up when you pay & even after paying, it won't show up quickly.
Even login won't work at times.
Website surely needs repair of it's User Interface.
Mobikwik is again similar to Freecharge.
Only once per card.
Almost all of these sites give good offers only for 1'st use, as if next times, we don't pay money.
Wondering, if these sites need new person each time while paying bills.
Until VC money is blowing hot air into these balloons, they'll grow big.
Once "hawaa nakal gayi", we might need to go back to bill pay/ECS with our banks.
bill pay coupons
as on jan 25, 2017
Paytm
ELEC5 for Electricity Bills, Max 50 Rs cashback
BSNL4 for BSNL Bills 3% cashback
BILLPAY is now like lucky dip, not each time cashback, So as good as junk it.
PAYTM is good, It shows the cashback amount & puts it to wallet immediately after payment completes.
Freecharge
EXPIRED
BESCOM10 10% off on current bill
BIJLI 150 Rs Off or 10% off on Current Bill
WALLET 5% Cashback add money to Wallet
Valid only for 1'st txn
JAN55 100% Cashback on Billpayment
100X3 100% Cashback on 1'st Txn
NO CASHBACK....... BILLFREE 60 to 300
Sorry! This offer is applicable only for users who have received it & is linked to their email id.
C25 25 cashback for recharge of 50 Rs
EXPIRED BEST 10% off on CUrrent bills
EXPIRED HAPPY50
This promo is not eligible for Electricity transactions. GRAB250 2% off on current
BIJLI alone seems to work on Freecharge.. It gives 50 Rs rebate.
Freecharge allows cashback once for one card.
you pay thru same card 2'd or 3'rd or subsequent times, cashback won't come.
Also, freecharge cashback is like leap of faith. It won't show up when you pay & even after paying, it won't show up quickly.
Even login won't work at times.
Website surely needs repair of it's User Interface.
Mobikwik is again similar to Freecharge.
Only once per card.
Almost all of these sites give good offers only for 1'st use, as if next times, we don't pay money.
Wondering, if these sites need new person each time while paying bills.
Until VC money is blowing hot air into these balloons, they'll grow big.
Once "hawaa nakal gayi", we might need to go back to bill pay/ECS with our banks.
Paytm
ELEC5 for Electricity Bills, Max 50 Rs cashback
BSNL4 for BSNL Bills 3% cashback
BILLPAY is now like lucky dip, not each time cashback, So as good as junk it.
PAYTM is good, It shows the cashback amount & puts it to wallet immediately after payment completes.
Freecharge
EXPIRED
BESCOM10 10% off on current bill
BIJLI 150 Rs Off or 10% off on Current Bill
WALLET 5% Cashback add money to Wallet
Valid only for 1'st txn
JAN55 100% Cashback on Billpayment
100X3 100% Cashback on 1'st Txn
NO CASHBACK....... BILLFREE 60 to 300
Sorry! This offer is applicable only for users who have received it & is linked to their email id.
C25 25 cashback for recharge of 50 Rs
EXPIRED BEST 10% off on CUrrent bills
EXPIRED HAPPY50
This promo is not eligible for Electricity transactions. GRAB250 2% off on current
BIJLI alone seems to work on Freecharge.. It gives 50 Rs rebate.
Freecharge allows cashback once for one card.
you pay thru same card 2'd or 3'rd or subsequent times, cashback won't come.
Also, freecharge cashback is like leap of faith. It won't show up when you pay & even after paying, it won't show up quickly.
Even login won't work at times.
Website surely needs repair of it's User Interface.
Mobikwik is again similar to Freecharge.
Only once per card.
Almost all of these sites give good offers only for 1'st use, as if next times, we don't pay money.
Wondering, if these sites need new person each time while paying bills.
Until VC money is blowing hot air into these balloons, they'll grow big.
Once "hawaa nakal gayi", we might need to go back to bill pay/ECS with our banks.
Wednesday, 4 January 2017
Why do people believe that congress government in India has done nothing in 60 years?
tldr; Congress hasn’t done much is a fact, not so much a belief. Congress has enriched India, only when compared to Sub Saharan Countries, not with whom India wants itself to be compared.
I’d rather point pain points, why Congress is not seen with Gratitude in 2016, but with contempt.
I wouldn’t want to debate so much on the hard/shiny examples strutted as symbols of Progress, like Green Revolution, Space Exploration, 5 Year Plans, Huge Dams, ICDS, MNREGA, Crop Loan Waiver or for that matter 1991–93’s LPG (Liberalization, Privatization & Globalization) .
Congress prides itself as Party that fought for Independence from British Rule. But it misses the fact that most of it’s fight was inconsequential for power transfer to Indians. It may surprise us, but it’s a fact.
British left India, when the cost of ruling over Crown Jewel of British Empire was more than benefits of maintaining it.
Congress Policies since 1947 have made below statement true.
If you put the Central government in charge of the Sahara Desert, in five years there’d be a shortage of sand.
India has chronically shortages in every resource a human being needs…… Drinking Water, Sanitation, Mass Transport, Food, these days bandwidth.
One wouldn’t believe this was the land of abundance which attracted traders, barbarians from across the world for nearly 2300 years until 1850.
Congress has pursued the policy “Unquestioning Loyalty to AICC President”. No one has the willingness to point out He/She COULD be wrong. This has been it’s bane.
Congress has followed policies that have ensure Indians are crippled in doing themselves any good. Most of good things in life continue being away from the clutch of majority of Indians.
Nehru usurped Private Property, Free Speech and most of which were granted by wise men (Benegal Narsing Rao, the Architect of Indian Constitution, Rajen Babu the Chairman of Drafting Committee & Bhimrao Ambedkar, the wordsmith & others) of India.
He built an Administration that pilloried people to mend their lives themselves.
Every activity was
- controlled (Personal Decision making curtailed) ,
- licensed (ensured abundant production won’t happen & Prices will remain high)
- needing permission which would take years (Efficiency, Speed of Operations & Adhering to Deadlines are compromised or simply abandoned)
His policies ensured Letter of Law took precedence over Spirit of Law.
Do-Gooder Babu’s had to bear audit-objections & inquiry committees.
Public, had to bear crippling shortages
Industrialists had to bear with draconian laws which made handling Delhi more important than running business.
Irony took such a turn that in 1962, China had built adequate facilities in Tawang Sector to jail 3000 Indian Armymen, to listen to conversations in many Indian languages.
Nehru couldn’t even allocate 3000 military men to Chinese war camps, foregt safeguarding India’s borders.
His bombastic boasts had to end with a meek & miserable “My heart goes out to the people of Assam”.
His progeny hasn’t done much to cut down this practice, but have increased.
Congress was given majority right thru years, but all it has done is enriching itself at the expense of the country.
It never had any coalition compulsion until 1991, when how much should a person consume, produce, eat, talk (remember Emergency 1975–77), do was all decided by a bunch of people sitting in New Delhi.
Another bunch termed as Kitchen Cabinet would decide who would Lord over states. Worse, it would even turn down elected Governments (Article 356).
Amend the Constitution, if Courts go against the Government.
BJP is a shining example, where people can rise by cultivating masses. Congress abhors Mass Leaders.
The Culture Congress has imposed on itself & much on India too is of Stay-Loyal, Avoid Risks, Stay happy in what you have,….
Any progress that we’ve had is due to
- keep the show running
- ingenuity of people
Well, too much rant. There’s hope.
Masses rise or sink with their leaders . 20′th century has been witness to this miracle.
Though, Joko Kenyata took Kenya, Idi amin took Uganda down with them, Lee Kwan Yiew took Singapore while British Administrators took Hong Kong above with them.
Hongkong, Singapore even today import right from drinking water to petrol, but have vastly improved facilities that people just can’t wait to immigrate there.
HongKong (1,106 sq km) is the size of 4 districts of any state in India.
Well, it’s just time Congress sees things as they are & not as as it wants to see.
This much reply doesn't do justice to the question.
Needs more write up.
Let me try to come up with it.
Subscribe to:
Posts (Atom)